ಕಾರ್ಖಾನೆ, ಬಾಯ್ಲರು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕೆ.ಜಿ.ನಂಜಪ್ಪ, ಎನ್ಐಪಿಎಂ ಅಧ್ಯಕ್ಷ ಎಂ.ಎಚ್.ರಾಜಾ, ಪ್ರಧಾನ ಕಾರ್ಯದರ್ಶಿ ಪಿ.ಆರ್.ಬಸವರಾಜು, ಮಂಗಳೂರು ವಲಯದ ಅಧ್ಯಕ್ಷ ಮತ್ತು ಸಂಚಾಲಕ ಸ್ಟಿವನ್ ಪಿಂಟೊ, ಕಾರ್ಯದರ್ಶಿ ಲಕ್ಷ್ಮೀಶ ರೈ, ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಪಿ.ಶೆಟ್ಟಿ ಭಾಗವಹಿಸಿದ್ದರು. ಮೋನಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.