ಶನಿವಾರ, 27 ಡಿಸೆಂಬರ್ 2025
×
ADVERTISEMENT

ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ

ಉತ್ತರಾಖಂಡ | ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಜನರ ಬಂಧನ

ಉತ್ತರಾಖಂಡ | ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಜನರ ಬಂಧನ
Bangladeshi Arrest: ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ನಡೆದ ಆಪರೇಷನ್ ಕಾಲನೇಮಿ ಕಾರ್ಯಾಚರಣೆ ಅಡಿಯಲ್ಲಿ 19 ಮಂದಿ ಬಾಂಗ್ಲಾ ಪ್ರಜೆಗಳು ಸೇರಿದಂತೆ ಒಟ್ಟು 511 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪಾದಕೀಯ | ಬಸ್‌ ಪ್ರಯಾಣವೆಂಬ ಮೃತ್ಯುಪಂಜರ: ಸುರಕ್ಷತೆ ಜೊತೆ ರಾಜಿ ಅಪಾಯಕರ

ಸಂಪಾದಕೀಯ | ಬಸ್‌ ಪ್ರಯಾಣವೆಂಬ ಮೃತ್ಯುಪಂಜರ: ಸುರಕ್ಷತೆ ಜೊತೆ ರಾಜಿ ಅಪಾಯಕರ
Bus Fire Accident: ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್‌ ಬಳಿ ಸೀಬರ್ಡ್‌ ಸ್ಲೀಪರ್‌ ಬಸ್‌ ಹಾಗೂ ಕಂಟೇನರ್‌ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಏಳು ಮಂದಿ ಸಾವಿಗೀಡಾಗಿರುವ ದುರ್ಘಟನೆ ಗಾಬರಿ ಹುಟ್ಟಿಸುವಂತಿದೆ.

ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ: ದೇವೇಗೌಡ

ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!

ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!
Government School Closure: ವರ್ತಮಾನದಲ್ಲಿ ಪ್ರಭುತ್ವವೊಂದು ನಡೆಸಬಹುದಾದ ಅತಿದೊಡ್ಡ ಹಿಂಸೆ ಯಾವುದಾದರೂ ಇದ್ದರೆ, ಅದು ಶಾಲೆಗಳೇ ಇಲ್ಲದ ಗ್ರಾಮಗಳನ್ನು ಸೃಜಿಸುವುದು! ದುರದೃಷ್ಟವಶಾತ್‌, ಇಂಥ ಹಿಂಸೆಯಲ್ಲಿ ಸರ್ಕಾರಗಳು ಸ್ಪರ್ಧೆ ನಡೆಸುತ್ತಿರುವಂತಿದೆ.

ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ

ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ
Bird Habitat Impact: ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ನೀರು ಹೆಚ್ಚು ಹರಿದುಬರುವ ಪರಿಣಾಮವಾಗಿ ಕೆಲ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದ್ದು, ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.

ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸಿಬಿಐ ಮೇಲ್ಮನವಿ

ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸಿಬಿಐ ಮೇಲ್ಮನವಿ
Kuldeep Sengar Bail Challenge: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಸೆಂಗರ್‌ಗೆ ನೀಡಿರುವ ಜಾಮೀನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ತೀರ್ಪು ವಿರುದ್ಧ ಸಂತ್ರಸ್ತೆ ಪ್ರತಿಭಟನೆ ನಡೆಸಿದ್ದಾರೆ.

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾದಿಂದ ಭಾರಿ ದಾಳಿ

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಯಾದಿಂದ ಭಾರಿ ದಾಳಿ
Kyiv Missile Strike: ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ಪಡೆಗಳು ಶನಿವಾರ ಮುಂಜಾನೆ ಭಾರಿ ದಾಳಿ ನಡೆಸಿವೆ. ನಗರದ ಹಲವೆಡೆ ಸ್ಫೋಟದ ಸದ್ದು ಕೇಳಿಬಂದಿದ್ದು, ವಾಯು ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಉಕ್ರೇನ್ ಸೇನೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಒಂದಾದ ಶಿವಸೇನಾ ಬಣಗಳು: ಬೆಳಗಾವಿಯಲ್ಲಿ ಎಂಇಎಸ್‌ ಬಲ ದ್ವಿಗುಣ

ಮಹಾರಾಷ್ಟ್ರದಲ್ಲಿ ಒಂದಾದ ಶಿವಸೇನಾ ಬಣಗಳು: ಬೆಳಗಾವಿಯಲ್ಲಿ ಎಂಇಎಸ್‌ ಬಲ ದ್ವಿಗುಣ
Marathi Manus: ಮಹಾರಾಷ್ಟ್ರದಲ್ಲಿ ಶಿವಸೇನಾ ಬಣಗಳು ಎರಡು ದಶಕಗಳ ಬಳಿಕ ಒಂದಾಗಿದ್ದು, ಗಡಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿವೆ. ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತು ಶಿವಸೇನೆ ಮುಖಂಡರೂ ಒಂದಾಗಿ ಮರಾಠಿಗರ ಅಸ್ಮಿತೆ ವಿಷಯ ಮುನ್ನೆಲೆಗೆ ತಂದಿದ್ದಾರೆ.
ADVERTISEMENT

ಪುರುಷರಿಂದಲೂ ಆಗದ್ದನ್ನು ಸಾಧಿಸಿದ ದೀಪ್ತಿ ಶರ್ಮಾ: T20 ಕ್ರಿಕೆಟ್‌ನ ವಿಶ್ವದಾಖಲೆ

ಪುರುಷರಿಂದಲೂ ಆಗದ್ದನ್ನು ಸಾಧಿಸಿದ ದೀಪ್ತಿ ಶರ್ಮಾ: T20 ಕ್ರಿಕೆಟ್‌ನ ವಿಶ್ವದಾಖಲೆ
Deepti Sharma Milestone: ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 150 ವಿಕೆಟ್ ಪಡೆದ ದೀಪ್ತಿ ಶರ್ಮಾ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಮತ್ತು 1 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ

ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ
Vaikuntha Ekadashi Rituals: ಈ ವರ್ಷದ ಕೊನೆಯ ಹಾಗೂ ಮಹತ್ವದ ವ್ರತವಾದ ವೈಕುಂಠ ಏಕಾದಶಿಯನ್ನು ಡಿಸೆಂಬರ್‌ 30ರಂದು ಆಚರಿಸಲಾಗುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಈ ದಿನ ಉತ್ತರ ದ್ವಾರ ದರ್ಶನ, ತುಳಸಿ ಪೂಜೆ, ದೀಪಾರಾಧನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಮೋಕ್ಷ ಲಭಿಸುತ್ತದೆ.

ಉತ್ತರಾಖಂಡ | ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಜನರ ಬಂಧನ

ಉತ್ತರಾಖಂಡ | ಆಪರೇಷನ್ ಕಾಲನೇಮಿ: 19 ಬಾಂಗ್ಲಾ ಪ್ರಜೆಗಳು ಸೇರಿ 511 ಜನರ ಬಂಧನ
Bangladeshi Arrest: ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ನಡೆದ ಆಪರೇಷನ್ ಕಾಲನೇಮಿ ಕಾರ್ಯಾಚರಣೆ ಅಡಿಯಲ್ಲಿ 19 ಮಂದಿ ಬಾಂಗ್ಲಾ ಪ್ರಜೆಗಳು ಸೇರಿದಂತೆ ಒಟ್ಟು 511 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ADVERTISEMENT

ಸಂಪಾದಕೀಯ | ಬಸ್‌ ಪ್ರಯಾಣವೆಂಬ ಮೃತ್ಯುಪಂಜರ: ಸುರಕ್ಷತೆ ಜೊತೆ ರಾಜಿ ಅಪಾಯಕರ

ಸಂಪಾದಕೀಯ | ಬಸ್‌ ಪ್ರಯಾಣವೆಂಬ ಮೃತ್ಯುಪಂಜರ: ಸುರಕ್ಷತೆ ಜೊತೆ ರಾಜಿ ಅಪಾಯಕರ
Bus Fire Accident: ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್‌ ಬಳಿ ಸೀಬರ್ಡ್‌ ಸ್ಲೀಪರ್‌ ಬಸ್‌ ಹಾಗೂ ಕಂಟೇನರ್‌ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಏಳು ಮಂದಿ ಸಾವಿಗೀಡಾಗಿರುವ ದುರ್ಘಟನೆ ಗಾಬರಿ ಹುಟ್ಟಿಸುವಂತಿದೆ.

ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ: ದೇವೇಗೌಡ

ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ: ದೇವೇಗೌಡ
Local Polls Politics: ಜಿಲ್ಲಾ, ತಾಲ್ಲೂಕು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಕಷ್ಟವಿದೆ ಎಂದರು.

ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!

ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!
Government School Closure: ವರ್ತಮಾನದಲ್ಲಿ ಪ್ರಭುತ್ವವೊಂದು ನಡೆಸಬಹುದಾದ ಅತಿದೊಡ್ಡ ಹಿಂಸೆ ಯಾವುದಾದರೂ ಇದ್ದರೆ, ಅದು ಶಾಲೆಗಳೇ ಇಲ್ಲದ ಗ್ರಾಮಗಳನ್ನು ಸೃಜಿಸುವುದು! ದುರದೃಷ್ಟವಶಾತ್‌, ಇಂಥ ಹಿಂಸೆಯಲ್ಲಿ ಸರ್ಕಾರಗಳು ಸ್ಪರ್ಧೆ ನಡೆಸುತ್ತಿರುವಂತಿದೆ.

ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ

ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ
Bird Habitat Impact: ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ನೀರು ಹೆಚ್ಚು ಹರಿದುಬರುವ ಪರಿಣಾಮವಾಗಿ ಕೆಲ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದ್ದು, ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.

ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ
ನದಿಗಳ ನೀರು ಸಮುದ್ರ ಸೇರುವುದನ್ನು ‘ವ್ಯರ್ಥ’ ಎಂದು ಭಾವಿಸುವವರಿಗೆ ಪರಿಸರದ ಸೂಕ್ಷ್ಮಗಳ ಅರಿವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಪರಿಸರಕ್ಕೆ ಹಾನಿಕರ.

ಸೌಹಾರ್ದ ಸಹಕಾರಿ ಕಾಯ್ದೆ: ಸರ್ಕಾರ ಮಾರ್ಗದರ್ಶಕನಾಗಲಿ, ನಿಯಂತ್ರಕನಲ್ಲ

ಸೌಹಾರ್ದ ಸಹಕಾರಿ ಕಾಯ್ದೆ: ಸರ್ಕಾರ ಮಾರ್ಗದರ್ಶಕನಾಗಲಿ, ನಿಯಂತ್ರಕನಲ್ಲ
ಜನರ ಚಳವಳಿಯಾಗಿ ಬೆಳೆದ ಸೌಹಾರ್ದ ಸಹಕಾರಿ ಕಾಯ್ದೆಗೆ 25 ವರ್ಷದ ಸಂಭ್ರಮ

ಕ್ರಿಕೆಟ್ ಕಣದಲ್ಲಿ 2025ರ ಹಿನ್ನೋಟ | ವಿಜಯ, ವಿದಾಯ, ವಿಪತ್ತು, ವಿಷಾದ...

ಕ್ರಿಕೆಟ್ ಕಣದಲ್ಲಿ 2025ರ ಹಿನ್ನೋಟ | ವಿಜಯ, ವಿದಾಯ, ವಿಪತ್ತು, ವಿಷಾದ...
Cricket Highlights: ಭಾರತದ ಕ್ರಿಕೆಟ್ ರಂಗವು ಈ ವರ್ಷ ವಿಜಯ, ವಿದಾಯ, ವಿಪತ್ತು ಮತ್ತು ವಿಷಾದಗಳನ್ನು ಏಕಕಾಲಕ್ಕೇ ಅನುಭವಿಸಿದೆ. ಅತ್ಯಮೋಘ ವಿಜಯಗಳ ಸಂಭ್ರಮದ ಕ್ಷಣಗಳು ಅಭಿಮಾನಿಗಳನ್ನು ರಂಜಿಸಿದವು.

2025ರ ಹಿನ್ನೋಟ: ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌

2025ರ ಹಿನ್ನೋಟ: ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌
Neeraj Chopra Highlights: ನೀರಾಜ್ ಚೋಪ್ರಾ ಅವರು ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಎಸೆದು ವೈಯಕ್ತಿಕ ಶ್ರೇಷ್ಠತೆ ಸಾಧಿಸಿದರು. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

2025ರ ಹಿನ್ನೋಟ: ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ

2025ರ ಹಿನ್ನೋಟ: ಚೆಸ್‌ನಲ್ಲಿ ಗಮನಸೆಳೆದ ದಿವ್ಯಾ ಸಾಧನೆ
Women’s Chess Victory: ಚೆಸ್‌ನಲ್ಲಿ ಭಾರತ ಈ ವರ್ಷ ಮಿಶ್ರಫಲ ಉಂಡಿತು. ಜುಲೈ 28ರಂದು ದಿವ್ಯಾ ದೇಶಮುಖ್ ಅವರು ಮಹಿಳಾ ವಿಶ್ವಕಪ್ ಗೆದ್ದಿರುವುದು ಭಾರತ ಕಂಡ ಪ್ರಮುಖ ಯಶಸ್ಸು.
ಸುಭಾಷಿತ: ಕುವೆಂಪು
ADVERTISEMENT