ಕಾಲಕ್ಕೆ ತಕ್ಕಂತೆ ಬದಲಾಗಲು
ಹಳೆ ಚಡ್ಡಿ ಕಳಚಿ ಹೊಸ ಪ್ಯಾಂಟ್
ಧರಿಸಿ ಟ್ರಿಮ್ ಆದಂತೆ ಬಾಹ್ಯವಾಗಿ,
ಪ್ರತಿಗಾಮಿ ಮನು ಸಿದ್ಧಾಂತ ತ್ಯಜಿಸಿ
ಪ್ರಗತಿಪರ ಗಾಂಧಿ, ಅಂಬೇಡ್ಕರ್ ಸಿದ್ಧಾಂತ
ಅಳವಡಿಸಿಕೊಂಡಲ್ಲಿ
ಆಂತರಿಕವಾಗಿ ಇನ್ನೂ ಚೆಂದ ಕಾಣುವಿರಿ!
(ಆರ್ಎಸ್ಎಸ್ನ ಬದಲಾದ ವಸ್ತ್ರಸಂಹಿತೆ
ಕುರಿತು)
- ಆನಂದ ರಾಮತೀರ್ಥ, ಜಮಖಂಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.