ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಕರ್ಮಿ ಸಿ.ಆರ್‌.ಸಿಂಹ ಸ್ಮರಣಾರ್ಥ ಕಾರ್ಯಕ್ರಮ

Published : 17 ಏಪ್ರಿಲ್ 2014, 20:17 IST
ಫಾಲೋ ಮಾಡಿ
Comments

ಬೆಂಗಳೂರು: ಖ್ಯಾತ ರಂಗಕರ್ಮಿ ಸಿ.ಆರ್.ಸಿಂಹ ಅವರ ಸ್ಮರಣಾರ್ಥ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏ.22ರ ಸಂಜೆ ಆರು ಗಂಟೆಗೆ  ‘ನಮ್ಮ ಸಿಮ್ಮ– ರಂಗಭೂಮಿ ಸಿಂಹ’ ಎಂಬ ಕಾರ್ಯಕ್ರಮ ನಡೆಯಲಿದೆ.

ನಟರಂಗ ವೇದಿಕೆ,  ಸ್ಪಂದನಾ ಹಾಗೂ ರಂಗ ನಿರಂತರದ ಸಹ­ಯೋಗ­­ದಲ್ಲಿ ನಡೆಯಲಿರುವ ಈ ಕಾರ್ಯ­ಕ್ರಮದಲ್ಲಿ ಸಿ.ಆರ್.ಸಿಂಹ ಅವರ ನಿರ್ದೇಶನದ ನಾಟಕಗಳ ಆಯ್ದ ಗೀತೆಗಳು ಹಾಗೂ ವಿಡಿಯೊ ತುಣುಕುಗಳನ್ನು ಪ್ರದರ್ಶಿಸಲಾ­ಗು­ವುದು. ಮಾಹಿತಿಗೆ: 080 2672 4373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT