ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೊಡ್ಡಬಳ್ಳಾಪುರ | ನೀಗದ ಶಿಕ್ಷಕರ ಕೊರತೆ; 10 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆದು, ಶಾಲೆಗಳು ಆರಂಭಗೊಂಡಿವೆ. ಆದರೆ ಶಿಕ್ಷಕರ ಕೊರತೆ ನೀಗಿಲ್ಲ. ಇದರ ನಡುವೆಯೇ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಆರಂಭಗೊಂಡಿದೆ.
Last Updated 2 ಜೂನ್ 2024, 4:15 IST
ದೊಡ್ಡಬಳ್ಳಾಪುರ | ನೀಗದ ಶಿಕ್ಷಕರ ಕೊರತೆ; 10 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ

ದೇವನಹಳ್ಳಿ | ಶಿಥಿಲ ಕಟ್ಟಡದಲ್ಲೇ ಶಾಲೆ ಪ್ರಾರಂಭೋತ್ಸವ

ದುರಸ್ತಿಗೊಳ್ಳದ ಸರ್ಕಾರಿ ಶಾಲಾ ಕಟ್ಟಡಗಳು । ಮೂಲ ಸೌಕರ್ಯ ಕೊರತೆ
Last Updated 31 ಮೇ 2024, 0:09 IST
ದೇವನಹಳ್ಳಿ | ಶಿಥಿಲ ಕಟ್ಟಡದಲ್ಲೇ ಶಾಲೆ ಪ್ರಾರಂಭೋತ್ಸವ

ಕನಕಪುರ: ಸಾಲದ ಸುಳಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

ಕನಕಪುರ: ಸಾಲದ ಒತ್ತಡದಿಂದ ಕಂಗೆಟ್ಟಿದ್ದೇನೆ, ಅದರಿಂದ ಆಚೆ ಬರಲಾಗದೆ, ಮುಂದೆ ಏನು ಮಾಡುವುದು ಎಂದು ಗೊತ್ತಾಗದೆ ಎಂದು ಡೆತ್‌ನೋಟ್‌ ಬರೆದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರದಲ್ಲಿ ಬುಧವಾರ...
Last Updated 30 ಮೇ 2024, 14:31 IST
ಕನಕಪುರ: ಸಾಲದ ಸುಳಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ಏಪ್ರಿಲ್‌ನಲ್ಲಿ ದುಬಾರಿಯಾಗಿದ್ದ ಬೀನ್ಸ್‌ ಮತ್ತೆ ದ್ವಿ ಶತಕ ಭಾರಿಸಿ ₹250ರತ್ತ ಮುನ್ನಗುತ್ತಿದೆ. ತರಕಾರಿಗಳಲ್ಲಿಯೇ ಕಡಿಮೆ ಬೆಲೆ ಸಿಗುತ್ತಿದ್ದ ಮೂಲಂಗಿ ₹80ಕ್ಕೆ ಏರಿಕೆಯಾಗಿದ್ದು, ಕೊತ್ತಂಬರಿ ಮತ್ತು ದಂಟಿನ ಸೊಪ್ಪು ಕೂಡ‌ ಬೆಲೆ ಏರಿಕೆಯ ಸ್ಪರ್ಧೆಗೆ ಇಳಿದಿವೆ.
Last Updated 28 ಮೇ 2024, 6:42 IST
ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ದೇವನಹಳ್ಳಿ | ದೀಪೋತ್ಸವ: ಹೂವಿನ ಬುಟ್ಟಿಗಳಿಗೆ ಬೇಡಿಕೆ

ವಿಜಯಪುರ ಪಟ್ಟಣದಲ್ಲಿ ಮೇ 28ರಂದು ನಡೆಯಲಿರುವ ಗ್ರಾಮದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ತಂಬಿಟ್ಟಿನ ದೀಪ ಇರಿಸುವ ಹೂವಿನ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳ ಬೆಲೆಯೂ ಏರಿಕೆಯಾಗಿದೆ.
Last Updated 28 ಮೇ 2024, 6:39 IST
ದೇವನಹಳ್ಳಿ | ದೀಪೋತ್ಸವ: ಹೂವಿನ ಬುಟ್ಟಿಗಳಿಗೆ ಬೇಡಿಕೆ

ಹೊಸಕೋಟೆ: ರಸ್ತೆ ದಾಟಲು ಜೀವದ ಹಂಗು ತೊರಯಬೇಕು

ಬೆಂಗಳೂರು‌–ಚನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ರಸ್ತೆ ಸಮೀಪ ಬರುವ ಗ್ರಾಮಗಳ ಗ್ರಾಮಸ್ಥರು ಪ್ರಾಣವನ್ನು ಅಂಗೈನಲ್ಲಿ ಇಟ್ಟುಕೊಂಡು ರಸ್ತೆ ದಾಟಬೇಕಿದೆ.
Last Updated 27 ಮೇ 2024, 5:34 IST
ಹೊಸಕೋಟೆ: ರಸ್ತೆ ದಾಟಲು ಜೀವದ ಹಂಗು ತೊರಯಬೇಕು

ದೇವನಹಳ್ಳಿ: ಯಂತ್ರೋಪಕರಣ ಕೊರತೆ; ವ್ಯವಸಾಯಕ್ಕೆ ಅಡ್ಡಿ

ಮುಂಗಾರು ಪೂರ್ವದ ಹದ ಮಳೆಗೆ ದೇವನಹಳ್ಳಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಗರಿಗೆದರಲು ಕೃಷಿ ಯಂತ್ರೋಪಕರಣ ಕೊರತೆ ಅಡ್ಡಿಯಾಗಿದೆ.
Last Updated 27 ಮೇ 2024, 5:16 IST
ದೇವನಹಳ್ಳಿ: ಯಂತ್ರೋಪಕರಣ ಕೊರತೆ; ವ್ಯವಸಾಯಕ್ಕೆ ಅಡ್ಡಿ
ADVERTISEMENT

ದೊಡ್ಡಬಳ್ಳಾಪುರ: ಮೇ 27ಕ್ಕೆ ‘ಹೋರಾಟದ ನಡಿಗೆ ಹಾಸನದ ಕಡೆಗೆ’

ಪ್ರಜಲ್‌ ರೇವಣ್ಣ ಬಂಧನಕ್ಕೆ ಒತ್ತಾಯ
Last Updated 25 ಮೇ 2024, 15:38 IST
ದೊಡ್ಡಬಳ್ಳಾಪುರ: ಮೇ 27ಕ್ಕೆ ‘ಹೋರಾಟದ ನಡಿಗೆ ಹಾಸನದ ಕಡೆಗೆ’

ಆನೇಕಲ್ | ಕಾಸು‌ ಕೊಟ್ಟು ಪೊರೆಕೆಯಲ್ಲಿ ಹೊಡೆಸಿಕೊಂಡರು

ಆನೇಕಲ್‌ನಲ್ಲಿ ಶ್ರದ್ಧಾ,ಭಕ್ತಿಯ ‘ಕೋಟೆ ಜಗಳ’
Last Updated 25 ಮೇ 2024, 15:19 IST
ಆನೇಕಲ್ | ಕಾಸು‌ ಕೊಟ್ಟು ಪೊರೆಕೆಯಲ್ಲಿ ಹೊಡೆಸಿಕೊಂಡರು

ದೊಡ್ಡಬಳ್ಳಾಪುರ | ನಾಗರಕೆರೆಗೆ ಹೊಸ ರೂಪ: ತೇಲುವ ದೀಪಗಳು, ಕಾರಂಜಿ ಅತ್ಯಾಕರ್ಷಕ

* ಕಣ್ಮನ ಸೆಳೆಯುವ ನೋಟ
Last Updated 24 ಮೇ 2024, 4:28 IST
ದೊಡ್ಡಬಳ್ಳಾಪುರ | ನಾಗರಕೆರೆಗೆ ಹೊಸ ರೂಪ: ತೇಲುವ ದೀಪಗಳು, ಕಾರಂಜಿ ಅತ್ಯಾಕರ್ಷಕ
ADVERTISEMENT