‘ಕಾಂಗ್ರೆಸ್ನವರು ಹಣದ ಹೊಳೆ ಹರಿಸಿದ್ದಾರೆ’ ಎಂಬ ಜಿ.ಎಂ.ಸಿದ್ದೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಮಾವ, ಶಾಸಕ ಶಾಮನೂರು ಶಿವಶಂಕರಪ್ಪ ಅವರು, ‘ಕಾಂಗ್ರೆಸ್ನವರು ಹಣ ಹಂಚುವಾಗ ಬಿಜೆಪಿಯವರೇನು ಮಾಡುತ್ತಿದ್ದರು? ಅವರೇನು ಕತ್ತೆ ಕಾಯುತ್ತಿದ್ದರಾ’ ಎಂದು ಪ್ರಶ್ನಿಸಿದರು.