ಸೇವಾ ಪ್ರತಿನಿಧಿ ರಮೇಶ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಸುಜಾತಾ ವಂದೂರೆ, ಶ್ರುತಿ ಗವನಾಳಿ, ಮಂಗಲ ಕುಂಬಾರ, ಸವಿತಾ ಚವ್ಹಾಣ, ಸುವಿಧಾ ಸಹಾಯಕರಾದ ಲಕ್ಷ್ಮೀ ಬಟವಾಲ, ಉಪಾಧ್ಯಕ್ಷೆ ರೂಪಾ ಬಸ್ತವಾಡ, ಹಾಗೂ ರಮೇಶ, ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರ್ತಿ ಸುಗಂಧಾ ಅಲ್ಲೋಟ್ಟಿ ಇದ್ದರು.