ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

PHOTOS | TCS World 10K Bengaluru: ಬೆಂಗಳೂರಿನಲ್ಲಿ 'ಓಟದ ಗಮ್ಮತ್ತು'

PHOTOS | TCS World 10K Bengaluru: ಬೆಂಗಳೂರಿನಲ್ಲಿ 'ಓಟದ ಗಮ್ಮತ್ತು'
Last Updated 28 ಏಪ್ರಿಲ್ 2024, 12:24 IST
PHOTOS | TCS World 10K Bengaluru: ಬೆಂಗಳೂರಿನಲ್ಲಿ 'ಓಟದ ಗಮ್ಮತ್ತು'
err

ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ: ಸವಾಲು ಮುನ್ನಡೆಸಲಿರುವ ಹಂಪಿ, ಹರಿಕಾ, ವೈಶಾಲಿ

2024–25 ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ
Last Updated 28 ಏಪ್ರಿಲ್ 2024, 11:25 IST
ಫಿಡೆ ಮಹಿಳಾ ಗ್ರ್ಯಾನ್‌ ಪ್ರೀ: ಸವಾಲು ಮುನ್ನಡೆಸಲಿರುವ ಹಂಪಿ, ಹರಿಕಾ, ವೈಶಾಲಿ

ಪಾಕಿಸ್ತಾನ ಏಕದಿನ, ಟಿ–20 ಕ್ರಿಕೆಟ್‌ಗೆ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಏಕದಿನ, ಟಿ–20 ಕ್ರಿಕೆಟ್ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಅವರನ್ನು ನೇಮಕ ಮಾಡಿದೆ. ಟೆಸ್ಟ್ ಕ್ರಿಕೆಟ್ ತರಬೇತಿಯ ಹೊಣೆಯನ್ನು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲೆಸ್ಪಿ ಅವರಿಗೆ ನೀಡಲಾಗಿದೆ.
Last Updated 28 ಏಪ್ರಿಲ್ 2024, 10:57 IST
ಪಾಕಿಸ್ತಾನ ಏಕದಿನ, ಟಿ–20 ಕ್ರಿಕೆಟ್‌ಗೆ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

RCB vs GT: ಸಾಯಿ, ಶಾರುಕ್ ಅಬ್ಬರ; ಆರ್‌ಸಿಬಿಗೆ 201 ರನ್ ಗುರಿ ನೀಡಿದ ಗುಜರಾತ್

ಸಾಯಿ ಸುದರ್ಶನ್ (84*) ಹಾಗೂ ಶಾರುಕ್ ಖಾನ್ ಬಿರುಸಿನ ಅರ್ಧಶತಕಗಳ (58) ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ.
Last Updated 28 ಏಪ್ರಿಲ್ 2024, 9:40 IST
RCB vs GT: ಸಾಯಿ, ಶಾರುಕ್ ಅಬ್ಬರ; ಆರ್‌ಸಿಬಿಗೆ 201 ರನ್ ಗುರಿ ನೀಡಿದ ಗುಜರಾತ್

CSK Vs SRH | ಚೆನ್ನೈಗೆ ಸನ್‌ರೈಸರ್ಸ್‌ ಸವಾಲು

ಗೆಲುವಿನ ಹಳಿಗೆ ಮರಳುವ ಯತ್ನದಲ್ಲಿ ಋತುರಾಜ್‌ ಬಳಗ
Last Updated 28 ಏಪ್ರಿಲ್ 2024, 1:23 IST
CSK Vs SRH | ಚೆನ್ನೈಗೆ ಸನ್‌ರೈಸರ್ಸ್‌ ಸವಾಲು

RCB Vs GT | ಆರ್‌ಸಿಬಿಗೆ ಮತ್ತೊಂದು ಜಯದ ಕನಸು

ಫಫ್ ಡುಪ್ಲೆಸಿ ಬಳಗಕ್ಕೆ ಗುಜರಾತ್ ಟೈಟನ್ಸ್ ಸವಾಲು;ವಿರಾಟ್, ರಜತ್ ಮೇಲೆ ಕಣ್ಣು
Last Updated 28 ಏಪ್ರಿಲ್ 2024, 0:33 IST
RCB Vs GT | ಆರ್‌ಸಿಬಿಗೆ ಮತ್ತೊಂದು ಜಯದ ಕನಸು

ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸ್ಟೀವ್‌ ವಾ ಭಾರತದ ಕ್ರಿಕೆಟ್ ಆಟವು ಧರ್ಮವಾಗಿ ಜನಮಾನಸದಲ್ಲಿ ಬೆರೆತುಹೋಗಿರು ವುದನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ.
Last Updated 27 ಏಪ್ರಿಲ್ 2024, 23:34 IST
ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ
ADVERTISEMENT

ಬೆಂಗಳೂರಿನಲ್ಲಿ ‘ಓಟದ ಗಮ್ಮತ್ತು’ ಇಂದು

ಮೂವತ್ತು ಸಾವಿರ ಮಂದಿ ಕಣಕ್ಕೆ: ಘಟಾನುಘಟಿ ಅಥ್ಲೀಟ್‌ಗಳ ಮೇಲೆ ನಿರೀಕ್ಷೆ
Last Updated 27 ಏಪ್ರಿಲ್ 2024, 22:22 IST
ಬೆಂಗಳೂರಿನಲ್ಲಿ ‘ಓಟದ ಗಮ್ಮತ್ತು’ ಇಂದು

IPL 2024 | ಲಖನೌಗೆ ಸೋಲು; 8ನೇ ಜಯ ದಾಖಲಿಸಿದ ರಾಜಸ್ಥಾನ

ನಾಯಕ ಸಂಜು ಸ್ಯಾಮ್ಸನ್‌ (71) ಹಾಗೂ ಯುವ ಆಟಗಾರ ಧ್ರುವ ಜುರೇಲ್‌ (52) ಸಿಡಿಸಿದ ಅಜೇಯ ಅರ್ಧಶತಕಗಳ ಬಲದಿಂದ ರಾಜಸ್ಥಾನ ರಾಯಲ್ಸ್‌ ತಂಡ, ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.
Last Updated 27 ಏಪ್ರಿಲ್ 2024, 18:05 IST
IPL 2024 | ಲಖನೌಗೆ ಸೋಲು; 8ನೇ ಜಯ ದಾಖಲಿಸಿದ ರಾಜಸ್ಥಾನ

ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ

ಏಷ್ಯನ್‌ ಕ್ರೀಡಾಕೂಟದ ಚಾಂಪಿಯನ್ ಜ್ಯೋತಿ ಸುರೇಖಾ ವೆಣ್ಣಮ್ ಅವರ ಪ್ರಾಬಲ್ಯದಿಂದ ಭಾರತವು ಶನಿವಾರ ಆರ್ಚರಿ ವಿಶ್ವಕಪ್‌ನ (ಸ್ಟೇಜ್‌ 1) ಕಂಪೌಂಡ್‌ ವಿಭಾಗದಲ್ಲಿ ಐದು ಪದಕಗಳನ್ನು ಗೆದ್ದುಕೊಂಡಿತು. ಇದೇ ವೇಳೆ ಜ್ಯೋತಿ ಹ್ಯಾಟ್ರಿಕ್‌ ಚಿನ್ನದ ಸಾಧನೆ ಮೆರೆದರು.
Last Updated 27 ಏಪ್ರಿಲ್ 2024, 16:32 IST
ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ
ADVERTISEMENT