ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ

ADVERTISEMENT

ಹನೂರು | ಬೀದಿ ನಾಯಿ ದಾಳಿಗೆ ಜಿಂಕೆ ಸಾವು

ಪಟ್ಟಣದ ರಾಮಾಪುರ ಮುಖ್ಯ ರಸ್ತೆಯಲ್ಲಿನ ಹೊಸ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ಬೀದಿ ನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿದೆ.
Last Updated 12 ಮೇ 2024, 15:36 IST
ಹನೂರು | ಬೀದಿ ನಾಯಿ ದಾಳಿಗೆ ಜಿಂಕೆ ಸಾವು

ಮಹದೇಶ್ವರ ಬೆಟ್ಟ: ಬೆಳ್ಳಿ ತಟ್ಟೆ ಕಾಣಿಕೆ

ಇಲ್ಲಿನ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಬೆಂಗಳೂರಿನ ಕುಟುಂಬವೊಂದು ಬೆಳ್ಳಿ ತಟ್ಟೆಯನ್ನು ಕಾಣಿಕೆಯನ್ನಾಗಿ ಸಮರ್ಪಿಸಿದೆ. 
Last Updated 12 ಮೇ 2024, 15:35 IST
ಮಹದೇಶ್ವರ ಬೆಟ್ಟ: ಬೆಳ್ಳಿ ತಟ್ಟೆ ಕಾಣಿಕೆ

ಕೊಳ್ಳೇಗಾಲ | ಚಿರತೆ ದಾಳಿ ಹಸು ಸಾವು

ತಾಲ್ಲೂಕಿನ ಅರೇಪಾಳ್ಯದ ಕಾಡಂಚಿನ ಪ್ರದೇಶದಲ್ಲಿ ಚಿರತೆ ದಾಳಿಗೆ ಹಸು ಭಾನುವಾರ ಮೃತಪಟ್ಟಿದೆ.
Last Updated 12 ಮೇ 2024, 15:29 IST
ಕೊಳ್ಳೇಗಾಲ | ಚಿರತೆ ದಾಳಿ ಹಸು ಸಾವು

ಗುಂಡ್ಲುಪೇಟೆ | ಅಪಘಾತ: ಬೈಕ್ ಸವಾರ ಸಾವು

ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಮಲ್ಲಯ್ಯನಪುರದ ಸಿದ್ದಪ್ಪಾಜಿ (21) ಯುವಕ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಕೇರಳ ರಸ್ತೆಯ ಸಿದ್ದಗಂಗಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
Last Updated 12 ಮೇ 2024, 15:25 IST
ಗುಂಡ್ಲುಪೇಟೆ | ಅಪಘಾತ: ಬೈಕ್ ಸವಾರ ಸಾವು

ಗುಂಡ್ಲುಪೇಟೆ | ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿರುವ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಂಕರಾಚಾರ್ಯ ಹಾಗೂ ರಾಮಾನುಜಚಾರ್ಯರ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.
Last Updated 12 ಮೇ 2024, 15:16 IST
ಗುಂಡ್ಲುಪೇಟೆ | ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಅಂತರರಾಷ್ಟ್ರೀಯ ದಾದಿಯರ ದಿನ| ದಾದಿಯರಲ್ಲೂ ‘ಅವ್ವ’ನ ವಾತ್ಸಲ್ಯದ ಹೃದಯ

ಮಾತೃತ್ವದ ಪ್ರತೀಕ ತಾಯಿ, ಆಸ್ಪತ್ರೆ ಬೆಳಕು ದಾದಿಯರು: ಇಬ್ಬರ ಸ್ಮರಣೆ ಇಂದು
Last Updated 12 ಮೇ 2024, 5:03 IST
ಅಂತರರಾಷ್ಟ್ರೀಯ ದಾದಿಯರ ದಿನ| ದಾದಿಯರಲ್ಲೂ ‘ಅವ್ವ’ನ ವಾತ್ಸಲ್ಯದ ಹೃದಯ

ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ

ಈ ಮಕ್ಕಳು ನಗರ ಪ್ರದೇಶದವರು ಎಂದುಕೊಳ್ಳಬೇಡಿ. ಇವರು ಸ್ಥಳೀಯ ಸೋಲಿಗರ ಮಕ್ಕಳು, ಅಂದರೆ ‘ಕಾಡಿನ ಮಕ್ಕಳು’!
Last Updated 12 ಮೇ 2024, 0:36 IST
ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ
ADVERTISEMENT

ಮತ್ತೆ ಪರೀಕ್ಷೆ ಬರೆಯಲಿದ್ದಾರೆ ಗಿರಿಜನ ಮಕ್ಕಳು

ಎಸ್‌ಎಸ್‌ಎಲ್‌ಸಿ: ಸವಾಲಿನ ನಡುವೆ ಇಬ್ಬರನ್ನು ದಡ ಸೇರಿಸಲು ಜಿಲ್ಲಾಡಳಿತ ಯಶಸ್ವಿ
Last Updated 11 ಮೇ 2024, 6:05 IST
ಮತ್ತೆ ಪರೀಕ್ಷೆ ಬರೆಯಲಿದ್ದಾರೆ ಗಿರಿಜನ ಮಕ್ಕಳು

World Migratory Bird Day | ವಲಸೆ ಬಾನಾಡಿಗಳಿಗೆ ತಲ್ಲಣ ಸೃಷ್ಟಿಸಿದ ಬರ

‘ಕೀಟಗಳ ಮೇಲೆ ಕೇಂದ್ರೀಕರಣ’ ಧ್ಯೇಯವಾಕ್ಯ: ನೀರಿನ ಕೊರತೆಯಿಮದ ಜೈವಿಕ ಸೂಚಕ ಪ್ರತಿನಿಧಿಗಳ ಗೈರು
Last Updated 11 ಮೇ 2024, 6:01 IST
World Migratory Bird Day | ವಲಸೆ ಬಾನಾಡಿಗಳಿಗೆ ತಲ್ಲಣ ಸೃಷ್ಟಿಸಿದ ಬರ

SSLC Results | ಚಾಮರಾಜನಗರ: 7ರಿಂದ 24ನೇ ಸ್ಥಾನಕ್ಕೆ ಕುಸಿದ ಜಿಲ್ಲೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 73.85ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ 24ನೇ ಸ್ಥಾನ ಗಳಿಸಿದೆ.
Last Updated 10 ಮೇ 2024, 5:25 IST
SSLC Results | ಚಾಮರಾಜನಗರ: 7ರಿಂದ 24ನೇ ಸ್ಥಾನಕ್ಕೆ ಕುಸಿದ ಜಿಲ್ಲೆ
ADVERTISEMENT