ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು

ADVERTISEMENT

ಮಧುಗಿರಿ | ಅಡ್ಡಾದಿಡ್ಡಿ ಸಂಚಾರ: ಪಾದಚಾರಿಗಳ ಪರದಾಟ

ಮಧುಗಿರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ ಹಾಗೂ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದಾಗಿ ಸಂಚಾರ ನಿಯಮಗಳು ಮರೀಚಿಕೆಯಾಗಿದೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
Last Updated 20 ಮೇ 2024, 8:28 IST
ಮಧುಗಿರಿ | ಅಡ್ಡಾದಿಡ್ಡಿ ಸಂಚಾರ: ಪಾದಚಾರಿಗಳ ಪರದಾಟ

ತುಮಕೂರು | ಅಪಘಾತ: ಪಾದಚಾರಿ ಸಾವು

ತುಮಕೂರು ನಗರದ ಕುಣಿಗಲ್‌ ರಸ್ತೆಯಲ್ಲಿ ಭಾನುವಾರ ಟಿಟಿ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪ್ರವೀಣ್‌ದಾಸ್‌ (35) ಎಂಬುವರು ಮೃತಪಟ್ಟಿದ್ದಾರೆ.
Last Updated 19 ಮೇ 2024, 15:55 IST
fallback

ತುಂಬಾಡಿಯಲ್ಲಿ 57 ಮಿ.ಮೀ ಮಳೆ

ತುಮಕೂರು ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.
Last Updated 19 ಮೇ 2024, 14:41 IST
ತುಂಬಾಡಿಯಲ್ಲಿ 57 ಮಿ.ಮೀ ಮಳೆ

ತುಮಕೂರು | ಪ್ರತ್ಯೇಕ ಪ್ರಕರಣ: ₹15 ಲಕ್ಷ ಮೋಸ

ಶೇ 500ರಷ್ಟು ಲಾಭ ಗಳಿಸುವ ಆಮಿಷ
Last Updated 19 ಮೇ 2024, 14:38 IST
ತುಮಕೂರು | ಪ್ರತ್ಯೇಕ ಪ್ರಕರಣ: ₹15 ಲಕ್ಷ ಮೋಸ

ತಿಪಟೂರು: ಮಳೆ ನಡುವೆ ಕೆಂಪಮ್ಮ ದೇವಿ ಅದ್ದೂರಿ ರಥೋತ್ಸವ

ಗ್ರಾಮದೇವತೆ ಕೆಂಪಮ್ಮ ದೇವಿ ಜಾತ್ರೆ ಅಂಗವಾಗಿ ಭಾನುವಾರ ಮಳೆಯ ನಡುವೆ ರಥೋತ್ಸವ ನೆರವೇರಿತು.
Last Updated 19 ಮೇ 2024, 14:35 IST
ತಿಪಟೂರು: ಮಳೆ ನಡುವೆ ಕೆಂಪಮ್ಮ ದೇವಿ ಅದ್ದೂರಿ ರಥೋತ್ಸವ

ಗುಬ್ಬಿ | ಸಂಪರ್ಕ ಕಾಲುವೆಗೆ ವಿರೋಧ: ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ

ರಸ್ತೆಗೆ ಅಡ್ಡಲಾಗಿ ಮಲಗಿದ ಪ್ರತಿಭಟನಕಾರರು
Last Updated 19 ಮೇ 2024, 14:22 IST
ಗುಬ್ಬಿ | ಸಂಪರ್ಕ ಕಾಲುವೆಗೆ ವಿರೋಧ: ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ

ಹುಳಿಯಾರು | ಹೆಸರು ಬಿತ್ತನೆಗೆ ಹಿನ್ನಡೆ: ಬಹುವಾರ್ಷಿಕ ಬೆಳೆಗಳತ್ತ ರೈತರ ಚಿತ್ತ

ಹುಳಿಯಾರು ಹೋಬಳಿ ವ್ಯಾಪ್ತಿಯ ಪ್ರಮುಖ ಪೂರ್ವ ಮುಂಗಾರು ಬೆಳೆಯಾದ ಹೆಸರು ಬಿತ್ತನೆಗೆ ಹಿನ್ನಡೆಯಾಗುತ್ತಿದೆ.
Last Updated 19 ಮೇ 2024, 14:10 IST
ಹುಳಿಯಾರು | ಹೆಸರು ಬಿತ್ತನೆಗೆ ಹಿನ್ನಡೆ: ಬಹುವಾರ್ಷಿಕ ಬೆಳೆಗಳತ್ತ ರೈತರ ಚಿತ್ತ
ADVERTISEMENT

ಮಧುಗಿರಿ |ಉತ್ತಮ ಮಳೆ-ತುಂಬಿ ಹರಿದ ಕೆರೆ, ಹಳ್ಳ

ಮಧುಗಿರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ ಹಳ್ಳ ಮತ್ತು ಕೆರೆಗಳಿಗೆ ನೀರು ಬಂದಿದ್ದು, ರೈತರು ಸಂತಸಗೊಂಡಿದ್ದಾರೆ.
Last Updated 19 ಮೇ 2024, 13:08 IST
ಮಧುಗಿರಿ |ಉತ್ತಮ ಮಳೆ-ತುಂಬಿ ಹರಿದ ಕೆರೆ, ಹಳ್ಳ

ಒಕ್ಕಲೆಬ್ಬಿಸುವ ಹುನ್ನಾರ: ಕೊರಟಿ ಹೊನ್ನಮಾಚನಹಳ್ಳಿಗೆ ಪೊಲೀಸರ ಭೇಟಿ

ಕುಣಿಗಲ್ ತಾಲ್ಲೂಕಿನ ಕೊರಟಿ ಹೊನ್ನಮಾಚನಹಳ್ಳಿ ಗ್ರಾಮದಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಶಿಳ್ಳೆಕ್ಯಾತ ಕುಟುಂಬಗಳನ್ನು ಒಕ್ಕೆಲೆಬ್ಬಿಸಲು ಕೆಲವರು ಶುಕ್ರವಾರ ಪ್ರಯತ್ನ ನಡೆದಿದೆ ಎಂಬ ಆರೋಪದ ಮೇಲೆ ಶನಿವಾರ ಡಿವೈಎಸ್‌ಪಿ ಓಂ ಪ್ರಕಾಶ್, ಸಿಪಿಐ ಮಾದ್ಯಾನಾಯಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 19 ಮೇ 2024, 6:44 IST
ಒಕ್ಕಲೆಬ್ಬಿಸುವ ಹುನ್ನಾರ: ಕೊರಟಿ ಹೊನ್ನಮಾಚನಹಳ್ಳಿಗೆ ಪೊಲೀಸರ ಭೇಟಿ

ರಾಜಿರಹಿತ ಹೋರಾಟಕ್ಕೆ ಸಂದ ಜಯ: ಮಂಜುಳಾ ಗೋನಾವರ

ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸ್ಥಗಿತಗೊಳಿಸಿದ್ದು, ಇದು ವಿದ್ಯಾರ್ಥಿ ಸಂಘಟನೆಯ ರಾಜಿ ರಹಿತ ಹೋರಾಟಕ್ಕೆ ಸಿಕ್ಕ ಜಯ ಎಂದು ಕಾರ್ಮಿಕ ಸಂಘಟನೆ ಮುಖಂಡರಾದ ಮಂಜುಳಾ ಗೋನಾವರ ಅಭಿಪ್ರಾಯಪಟ್ಟರು.
Last Updated 19 ಮೇ 2024, 6:44 IST
ರಾಜಿರಹಿತ ಹೋರಾಟಕ್ಕೆ ಸಂದ ಜಯ: ಮಂಜುಳಾ ಗೋನಾವರ
ADVERTISEMENT