ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ಲೋಕಸಭಾ ಚುನಾವಣೆ: ಯೋಗಿ ಆದಿತ್ಯನಾಥ

ಈ ಬಾರಿಯ ಲೋಕಸಭಾ ಚುನಾವಣೆಯು ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಪಾದಿಸಿದ್ದಾರೆ.
Last Updated 10 ಮೇ 2024, 3:06 IST
ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ಲೋಕಸಭಾ ಚುನಾವಣೆ: ಯೋಗಿ ಆದಿತ್ಯನಾಥ

ಹಲವು ಯೋಜನೆ ಅದಾನಿಗೆ: ರಾಹುಲ್‌ ಗಾಂಧಿ ತಿರುಗೇಟು

ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಬಂದರು, ವಿಮಾನ ನಿಲ್ದಾಣ ಮತ್ತು ರಕ್ಷಣಾ ಒಪ್ಪಂದಗಳಂತಹ ಹಲವಾರು ಯೋಜನೆಗಳನ್ನು ‘ಅದಾನಿಗೆ ನೀಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
Last Updated 10 ಮೇ 2024, 0:20 IST
ಹಲವು ಯೋಜನೆ ಅದಾನಿಗೆ: ರಾಹುಲ್‌ ಗಾಂಧಿ ತಿರುಗೇಟು

ಕ್ಷೇತ್ರ ಮಹಾತ್ಮೆ | ರಾಜಂಪೇಟ (ಆಂಧ್ರಪ್ರದೇಶ)

ಆಂಧ್ರಪ್ರದೇಶದ ರಾಜಂಪೇಟ ಲೋಕಸಭಾ ಕ್ಷೇತ್ರವು ಘಟಾನುಘಟಿಗಳ ಹಣಾಹಣಿಗೆ ಸಜ್ಜಾಗಿದೆ. ವೈಎಸ್‌ಆರ್‌ಸಿಪಿಯಿಂದ ಪಿ.ವಿ. ಮಿಧುನ್‌ ರೆಡ್ಡಿ ಕಣಕ್ಕಿಳಿದರೆ, ಬಿಜೆಪಿಯು ಎನ್‌. ಕಿರಣ್‌ ಕುಮಾರ್‌ ರೆಡ್ಡಿ ಅವರನ್ನು ಅಖಾಡಕ್ಕಿಳಿಸಿದೆ.
Last Updated 9 ಮೇ 2024, 23:58 IST
ಕ್ಷೇತ್ರ ಮಹಾತ್ಮೆ | ರಾಜಂಪೇಟ (ಆಂಧ್ರಪ್ರದೇಶ)

Lok Sabha Elections 2024 | ದೆಹಲಿ: ‘ಏಳು’ ಸುತ್ತಿನ ಕೋಟೆಯಲ್ಲಿ ನೇರ ಸೆಣಸು

ರಾಷ್ಟ್ರ ರಾಜಧಾನಿಯಲ್ಲಿ ಈ ಬಾರಿ ಬಿಜೆಪಿಗೆ ಆಮ್‌ ಆದ್ಮಿ ಪಕ್ಷ–ಕಾಂಗ್ರೆಸ್‌ ಮೈತ್ರಿಕೂಟದ ಸವಾಲು
Last Updated 9 ಮೇ 2024, 23:41 IST
Lok Sabha Elections 2024 | ದೆಹಲಿ: ‘ಏಳು’ ಸುತ್ತಿನ ಕೋಟೆಯಲ್ಲಿ ನೇರ ಸೆಣಸು

ಎಂಥಾ ಮಾತು | ಹಿಮಂತ ಬಿಸ್ವ ಶರ್ಮಾ ಹಾಗೂ ಶರದ್‌ ಪವಾರ್‌ ಹೇಳಿಕೆ

ಎಂಥಾ ಮಾತು | ಹಿಮಂತ ಬಿಸ್ವ ಶರ್ಮಾ ಹಾಗೂ ಶರದ್‌ ಪವಾರ್‌ ಹೇಳಿಕೆ
Last Updated 9 ಮೇ 2024, 23:14 IST
ಎಂಥಾ ಮಾತು | ಹಿಮಂತ ಬಿಸ್ವ ಶರ್ಮಾ ಹಾಗೂ ಶರದ್‌ ಪವಾರ್‌ ಹೇಳಿಕೆ

ಮುಖಾಮುಖಿ | ಶಿರಡಿ (ಮಹಾರಾಷ್ಟ್ರ): ಸದಾಶಿವ ಲೋಕಂಡೆ vs ಬಾವು ಸಾಹೇಬ್‌ ವಾಕ್ಚೌರೆ

ಮುಖಾಮುಖಿ | ಶಿರಡಿ (ಮಹಾರಾಷ್ಟ್ರ): ಸದಾಶಿವ ಲೋಕಂಡೆ vs ಬಾವು ಸಾಹೇಬ್‌ ವಾಕ್ಚೌರೆ
Last Updated 9 ಮೇ 2024, 23:13 IST
ಮುಖಾಮುಖಿ | ಶಿರಡಿ (ಮಹಾರಾಷ್ಟ್ರ): ಸದಾಶಿವ ಲೋಕಂಡೆ vs ಬಾವು ಸಾಹೇಬ್‌ ವಾಕ್ಚೌರೆ

ತೆಲಂಗಾಣ: ಷರಿಯಾ ಆಡಳಿತದ ಬಯಕೆ– ಶಾ ಆರೋಪ

‘ಕಾಂಗ್ರೆಸ್‌, ಬಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದ್ದು, ಷರಿಯಾ (ಇಸ್ಲಾಮಿಕ್‌ ಕಾನೂನು) ಮತ್ತು ಕುರಾನ್‌ ಆಧಾರದ ಮೇಲೆ ತೆಲಂಗಾಣದಲ್ಲಿ ಆಡಳಿತ ನಡೆಸಲು ಬಯಸುತ್ತಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದರು.
Last Updated 9 ಮೇ 2024, 16:26 IST
ತೆಲಂಗಾಣ: ಷರಿಯಾ ಆಡಳಿತದ ಬಯಕೆ– ಶಾ ಆರೋಪ
ADVERTISEMENT

ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಸಕ್ತ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪಗಳಿದ್ದು, ಈ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
Last Updated 9 ಮೇ 2024, 16:09 IST
ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಚರ್ಚೆಯಲ್ಲಿ ಪಾಲ್ಗೊಳ್ಳಲು ಮೋದಿ– ರಾಹುಲ್‌ಗೆ ಮಾಜಿ ನ್ಯಾಯಮೂರ್ತಿಗಳ ಆಹ್ವಾನ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಿ ಹಿರಿಯ ಪತ್ರಕರ್ತ ಮತ್ತು ಇಬ್ಬರು ಮಾಜಿ ನ್ಯಾಯಮೂರ್ತಿಗಳು ಪತ್ರ ಬರೆದಿದ್ದಾರೆ.
Last Updated 9 ಮೇ 2024, 16:08 IST
ಚರ್ಚೆಯಲ್ಲಿ ಪಾಲ್ಗೊಳ್ಳಲು ಮೋದಿ– ರಾಹುಲ್‌ಗೆ ಮಾಜಿ ನ್ಯಾಯಮೂರ್ತಿಗಳ ಆಹ್ವಾನ

ಗುಜರಾತ್‌ನ ಪಾರ್ಥಂಪುರ: ಮೇ 11ಕ್ಕೆ ಮರು ಮತದಾನ

ಗುಜರಾತಿನ ದಾಹೋದ್‌ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಿದ್ದ ವಿಡಿಯೊ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಚುನಾವಣಾ ಆಯೋಗವು ಆ ಮತಗಟ್ಟೆಗೆ ಇದೇ 11ರಂದು ಮರು ಮತದಾನ ಮಾಡಲು ಆದೇಶ ಹೊರಡಿಸಿದೆ.
Last Updated 9 ಮೇ 2024, 15:58 IST
ಗುಜರಾತ್‌ನ ಪಾರ್ಥಂಪುರ: ಮೇ 11ಕ್ಕೆ ಮರು ಮತದಾನ
ADVERTISEMENT