ಕಾಡು ಹಣ್ಣುಗಳ ಒಡತಿ ಯೆಂಕಿ ಅಕ್ಕ
ಜೀವನವನ್ನು ಒಂದು ಕದನವೆಂದು ಹೆದರಿ ಬಿಟ್ಟು ಓಡಿ ಹೋಗದೆ, ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಂಡು, ಬುದ್ಧಿ ಹಾಗೂ ವಿವೇಕವನ್ನು ಆಯುಧವಾಗಿಸಿಕೊಂಡು, ‘ಬಂದದ್ದನ್ನೆಲ್ಲಾ ಎದುರಿಸುತ್ತೇನೆ’ ಎಂದು ಗಟ್ಟಿಯಾಗಿ ನಿಂತರೆ, ನಮ್ಮ ಪ್ರಯತ್ನಕ್ಕೆ ವಿಧಿಯೂ ಸಹಾಯ ಮಾಡುತ್ತದೆಂಬುದನ್ನು ತಿಳಿಸಿರುವ ಡಿ.ವಿ.ಜಿಯವರ ನುಡಿಗೆ ಅನ್ವರ್ಥ ಈ ಯೆಂಕಿ ಅಕ್ಕ. Last Updated 7 ಮಾರ್ಚ್ 2016, 19:59 IST