ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ

ADVERTISEMENT

ಬಳ್ಳಾರಿ: ನರೇಗಾ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ 

ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಗುರುವಾರ ವೀಕ್ಷಣೆ ಮಾಡಿದರು.
Last Updated 16 ಮೇ 2024, 15:52 IST
ಬಳ್ಳಾರಿ: ನರೇಗಾ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ 

ಕೊಟ್ಟೂರು | ಮಳೆ–ಗಾಳಿ: ಧರೆಗುರುಳಿದ ಮರ

ಕೊಟ್ಟೂರು : ಪಟ್ಟಣದಲ್ಲಿ ಗುರುವಾರ  ಮಧ್ಯಾಹ್ನ ಅರ್ಧ ಘಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ತೀರ್ವವಾಗಿ ಬೀಸಿದ ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಹಾಗೂ  ಮರಗಳು ಉರುಳಿದ್ದು ಬಿಟ್ಟರೆ...
Last Updated 16 ಮೇ 2024, 15:29 IST
ಕೊಟ್ಟೂರು | ಮಳೆ–ಗಾಳಿ: ಧರೆಗುರುಳಿದ ಮರ

ಬಳ್ಳಾರಿ | ಪಡಿತರ ಅಕ್ಕಿ ಅಕ್ರಮ ದಾಸ್ತಾನು; ವಶ

ನಗರದ ಹೊರವಲಯದ ಗುಗ್ಗರಹಟ್ಟಿಯ ನ್ಯಾಯಬೆಲೆ ಅಂಗಡಿ 115ರ ಪಕ್ಕದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 750 ಚೀಲ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
Last Updated 16 ಮೇ 2024, 14:21 IST
ಬಳ್ಳಾರಿ | ಪಡಿತರ ಅಕ್ಕಿ ಅಕ್ರಮ ದಾಸ್ತಾನು; ವಶ

ಕೂಡ್ಲಿಗಿ | ಎರಡು ಮನೆಯಲ್ಲಿ ಕಳ್ಳತನ!

ಕಳೆದ ನಾಲ್ಕು ದಿನಗಳಲ್ಲಿ ಪಟ್ಟಣದ ಚೋರನೂರು ರಸ್ತೆಯಲ್ಲಿ ಎರಡು ಮನೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.
Last Updated 15 ಮೇ 2024, 15:43 IST
fallback

ಕುರುಗೋಡು | 'ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ'

ಓಬಳೇರ ತಾತನವರ ಟ್ರಸ್ಟ್‌ ವತಿಯಿಂದ 48 ಜೋಡಿ ಸಾಮೂಹಿಕ ವಿವಾಹ
Last Updated 15 ಮೇ 2024, 14:18 IST
ಕುರುಗೋಡು | 'ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ'

ಬಳ್ಳಾರಿ: ಮಕ್ಕಳ ಪೊರೆದ ಬರದ ಬಿಸಿಯೂಟ

ಬರದ ಬಿಸಿಯೂಟಕ್ಕೆ ಅವಳಿ ಜಿಲ್ಲೆಯಲ್ಲಿ ಶೇ. 62ಕ್ಕಿಂತಲೂ ಹೆಚ್ಚು ಮಕ್ಕಳ ಹಾಜರಿ
Last Updated 15 ಮೇ 2024, 7:33 IST
ಬಳ್ಳಾರಿ: ಮಕ್ಕಳ ಪೊರೆದ ಬರದ ಬಿಸಿಯೂಟ

ಬಿಜಿಯುಇ ನೌಕರರ ವಜಾ ಪ್ರಕರಣ: ಗ್ರಾಮಸ್ಥರ, ರೈತರ ಧರಣಿ 5ನೇ ದಿನಕ್ಕೆ

ಉಪ್ಪಾರ ಹೊಸಳ್ಳಿ ಗ್ರಾಮ ಬಳಿಯ ಬ್ರೈಟರ್ ಗ್ರೀನ್ ಯೂನಿವರ್ಸಲ್ ಸೌರ ವಿದ್ಯುತ್ ಘಟಕದ ಸೌಕರರ ವಜಾ ಖಂಡಿಸಿ ಗ್ರಾಮಸ್ಥರು ಹಾಗೂ ರೈತರು ಧರಣಿ ಕುಳಿತಿರುವ ಘಟನೆ ನಡೆದಿದೆ.
Last Updated 15 ಮೇ 2024, 5:12 IST
ಬಿಜಿಯುಇ ನೌಕರರ ವಜಾ ಪ್ರಕರಣ: ಗ್ರಾಮಸ್ಥರ, ರೈತರ ಧರಣಿ 5ನೇ ದಿನಕ್ಕೆ
ADVERTISEMENT

ಬಳ್ಳಾರಿ: ಬಿಎಸ್‌ಎಫ್‌ ಯೋಧನಿಗೆ ಕಣ್ಣೀರ ವಿದಾಯ

ಎಪಿಎಂಸಿ ಸಮೀಪದ ಸುಲೇಮಾನ್ ಬೀದಿ ನಿವಾಸಿ, ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಕೆ.ರಾಮಕೃಷ್ಣ (43) ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.
Last Updated 15 ಮೇ 2024, 5:11 IST
ಬಳ್ಳಾರಿ: ಬಿಎಸ್‌ಎಫ್‌ ಯೋಧನಿಗೆ ಕಣ್ಣೀರ ವಿದಾಯ

ವಿಎಸ್‌ಕೆಯು: ಬಿ.ಎ 3ನೇ ಸೆಮಿಸ್ಟರ್‌ ಸಮಾಜಶಾಸ್ತ್ರ ಪರೀಕ್ಷೆ ಮುಂದೂಡಿಕೆ

ಬಳ್ಳಾರಿಯ ‘ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ’ದ ವ್ಯಾಪ್ತಿಯ ಕಾಲೇಜುಗಳಲ್ಲಿ ಮಂಗಳವಾರ ನಿಗದಿಯಾಗಿದ್ದ ಬಿ.ಎ ಮೂರನೇ ಸೆಮಿಸ್ಟರ್‌ನ ಸಾಮಾಜಶಾಸ್ತ್ರ ಪರೀಕ್ಷೆಯನ್ನು ಮುಂದೂಡಲಾಗಿದೆ.
Last Updated 14 ಮೇ 2024, 9:06 IST
ವಿಎಸ್‌ಕೆಯು: ಬಿ.ಎ 3ನೇ ಸೆಮಿಸ್ಟರ್‌ ಸಮಾಜಶಾಸ್ತ್ರ ಪರೀಕ್ಷೆ ಮುಂದೂಡಿಕೆ

ಬಳ್ಳಾರಿ | ಮತದಾನವಿದ್ದರೂ ನೆರೆ ರಾಜ್ಯಗಳಿಂದ ಬಸ್‌ ಕಡಿತ!

ಆಂಧ್ರ ಪ್ರದೇಶ ವಿಧಾನಸಭೆ, ತೆಲಂಗಾಣದ 4ನೇ ಹಂತದ ಚುನಾವಣೆ: ಬಸ್‌ ಸೇವೆ ಕಡಿತ
Last Updated 14 ಮೇ 2024, 4:50 IST
ಬಳ್ಳಾರಿ | ಮತದಾನವಿದ್ದರೂ ನೆರೆ ರಾಜ್ಯಗಳಿಂದ ಬಸ್‌ ಕಡಿತ!
ADVERTISEMENT