ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ

ADVERTISEMENT

ಮಾಗಡಿ | ₹1 ಲಕ್ಷ ಮೌಲ್ಯದ ವಸ್ತು ಕಳ್ಳತನ: ದೂರು

ತಿಂಗಳ ಹಿಂದಷ್ಟೇ ಅಂಗಡಿಯಲ್ಲಿ ವ್ಯಾಪಾರಕ್ಕೆ ಬಂದಾಗ ಪರಿಚಯವಾಗಿದ್ದ ವ್ಯಕ್ತಿ ತನ್ನ ಪರ್ಸ್ ನಲ್ಲಿದ್ದ ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾನೆ ಎಂದು ಬೆಂಗಳೂರು ಉತ್ತರ ತಾಲ್ಲೂಕಿನ ಕಗ್ಗಲಿಪುರ ಸಮೀಪದ...
Last Updated 16 ಮೇ 2024, 14:32 IST
fallback

ಡಿ.ಕೆ. ಶಿವಕುಮಾರ್ ಜನ್ಮದಿನ: ಶುಭಾಶಯ ಕೋರಿದ ಉಪ ರಾಷ್ಟ್ರಪತಿ ಧನಕರ್‌

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬುಧವಾರ ಜನ್ಮದಿನದ ಶುಭಾಶಯ ಕೋರಿರುವ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ‘ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಕ್ಕಾಗಿ ನಿಮಗೆ ದೀರ್ಘ ಆಯಸ್ಸು ದೊರಕಲಿ’ ಎಂದು ಹಾರೈಸಿದ್ದಾರೆ.
Last Updated 15 ಮೇ 2024, 15:48 IST
ಡಿ.ಕೆ. ಶಿವಕುಮಾರ್ ಜನ್ಮದಿನ: ಶುಭಾಶಯ ಕೋರಿದ ಉಪ ರಾಷ್ಟ್ರಪತಿ ಧನಕರ್‌

ಕುದೂರು | ಅಪಘಾತ: ವ್ಯಕ್ತಿ ಸಾವು

ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 14 ಮೇ 2024, 15:28 IST
fallback

ಕನಕಪುರದಲ್ಲಿ ಸಾಧಾರಣ ಮಳೆ

ಕನಕಪುರ: ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಂತಹ ತಾಲ್ಲೂಕಿನ ಜನತೆಗೆ ಸೋಮವಾರ ರಾತ್ರಿ ಸಾಧಾರಣಾ ಮಳೆಯಾಗಿದೆ. 
Last Updated 14 ಮೇ 2024, 15:28 IST
fallback

ಹಾರೋಹಳ್ಳಿ | ಶಾಲೆಗೆ ಹುಸಿ ಬಾಂಬ್ ಬೆದರಿಕೆ

ತಾಲ್ಲೂಕಿನ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಬಳಿಯ ಎಡಿಫೈ ಶಾಲೆಗೆ ಸೋಮವಾರ ತಡರಾತ್ರಿ ಬಾಂಬ್ ಬೆದರಿಕೆಯ ಇ– ಮೇಲ್ ಬಂದಿದೆ.
Last Updated 14 ಮೇ 2024, 15:27 IST
ಹಾರೋಹಳ್ಳಿ | ಶಾಲೆಗೆ ಹುಸಿ ಬಾಂಬ್ ಬೆದರಿಕೆ

ಕನಕಪುರ: ಮನೆ ಗೋಡೆ ಬಿದ್ದು ವ್ಯಕ್ತಿ ಸಾವು

ಹಳೆ ಮನೆಯೊಂದರ ಗೋಡೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಶನಿವಾರ ರಾತ್ರಿ ನಡೆದಿದೆ.
Last Updated 13 ಮೇ 2024, 15:14 IST
fallback

ಕತ್ತಲಿನಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ

ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ * ಸೌಲಭ್ಯ ಒದಗಿಸಲು ಆಗ್ರಹ
Last Updated 13 ಮೇ 2024, 4:24 IST
ಕತ್ತಲಿನಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ
ADVERTISEMENT

ಕನಕಪುರ | ಕೌಟುಂಬಿಕ ಕಲಹ: ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪತಿ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ
Last Updated 12 ಮೇ 2024, 15:58 IST
ಕನಕಪುರ | ಕೌಟುಂಬಿಕ ಕಲಹ: ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪತಿ

ಕನಕಪುರ | ಜಮೀನು ವ್ಯಾಜ್ಯ: ಮನೆಗೆ ನುಗ್ಗಿ ವೃದ್ಧ ದಂಪತಿಗೆ ಚಾಕು ಇರಿತ

ಕನಕಪುರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಮಲಗಿದ್ದ ವೃದ್ದ ದಂಪತಿಗಳ ಮೇಲೆ ಹಲ್ಲೆ ನಡೆಸಿ  ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ದೂಂತೂರು ಗ್ರಾಮದಲ್ಲಿ ನಡೆದಿದ್ದು ಘಟನೆ...
Last Updated 12 ಮೇ 2024, 14:19 IST
ಕನಕಪುರ | ಜಮೀನು ವ್ಯಾಜ್ಯ: ಮನೆಗೆ ನುಗ್ಗಿ ವೃದ್ಧ ದಂಪತಿಗೆ ಚಾಕು ಇರಿತ

Video | ಹವಾಮಾನ ವೈಪರೀತ್ಯ: ನೆಲ ಕಚ್ಚಿದ ಮಾವು

ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ರಾಮನಗರ, ಕೋಲಾರದಲ್ಲಿ ಈ ಸಲ ಮಾವಿನ ಘಮಲು ಕಾಣುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಮಾವು ಸಂಪೂರ್ಣವಾಗಿ ನೆಲ ಕಚ್ಚಿದೆ.
Last Updated 11 ಮೇ 2024, 15:42 IST
Video | ಹವಾಮಾನ ವೈಪರೀತ್ಯ: ನೆಲ ಕಚ್ಚಿದ ಮಾವು
ADVERTISEMENT