ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ

ADVERTISEMENT

ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಕಳೆದ ಎರಡ್ಮೂರು ದಿನಗಳಿಂದ ಸಾಧಾರಣವಾಗಿ ಮುಂಗಾರು ಪೂರ್ವ ಮಳೆ ಬೀಳುತ್ತಿರುವುದರಿಂದ ಭತ್ತದ ಬೀಜ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ.
Last Updated 18 ಮೇ 2024, 8:34 IST
ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

ಶಿರ್ವದ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ. ಎಸ್. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಆಧುನಿಕ ಉಪಕರಣಗಳನ್ನೊಳಗೊಂಡ ನೂತನ ಲ್ಯಾಬೋರೇಟರಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ...
Last Updated 17 ಮೇ 2024, 14:46 IST
ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

ಉಡುಪಿ: ಮೊಟ್ಟೆ, ಕೋಳಿ ಮಾಂಸ ದುಬಾರಿ

ಬಿಸಿಲಿನ ಧಗೆಯ ತೀವ್ರತೆಗೆ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಮೊಟ್ಟೆ ಹಾಗೂ ಮಾಂಸದ ದರ ವಿಪರೀತ ಹೆಚ್ಚಳವಾಗಿದೆ.
Last Updated 17 ಮೇ 2024, 6:56 IST
ಉಡುಪಿ: ಮೊಟ್ಟೆ, ಕೋಳಿ ಮಾಂಸ ದುಬಾರಿ

ಶಿರ್ವ: ಸೊರ್ಕಳ ಕೆರೆಯ ಅಭಿವೃದ್ಧಿ ಯಾವಾಗ?

18 ವರ್ಷಗಳೂ ಕಳೆದರೂ ಹೂಳೆತ್ತುವ ಕಾಮಗಾರಿ ಇ್ಲಲ
Last Updated 15 ಮೇ 2024, 7:57 IST
ಶಿರ್ವ: ಸೊರ್ಕಳ ಕೆರೆಯ ಅಭಿವೃದ್ಧಿ ಯಾವಾಗ?

ಕಾರ್ಕಳ, ಹೆಬ್ರಿ: ಉದುರುತ್ತಿರುವ ಎಳತು ಅಡಿಕೆ– ಕಂಗಲಾದ ರೈತರು

ಕಾರ್ಕಳ, ಹೆಬ್ರಿ ತಾಲ್ಲೂಕಿನಾದ್ಯಂತ ಸುಡು ಬಿಸಿಲಿಗೆ ಎಳತು ಅಡಿಕೆಗಳು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 15 ಮೇ 2024, 7:55 IST
ಕಾರ್ಕಳ, ಹೆಬ್ರಿ: ಉದುರುತ್ತಿರುವ ಎಳತು ಅಡಿಕೆ– ಕಂಗಲಾದ ರೈತರು

ಕೃಷ್ಣನ ದರ್ಶನ ಪಡೆದ ರವಿಶಾಸ್ತ್ರಿ

ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಮಂಗಳವಾರ ಕೃಷ್ಣಮಠಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು
Last Updated 14 ಮೇ 2024, 20:04 IST
ಕೃಷ್ಣನ ದರ್ಶನ ಪಡೆದ ರವಿಶಾಸ್ತ್ರಿ

ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ

ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪ್ರಸಾದ ಪಡೆದರು.
Last Updated 13 ಮೇ 2024, 16:06 IST
ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ
ADVERTISEMENT

ಇನ್ನರ್‌ವೀಲ್ ಟ್ರೋಫಿ: ‘ಮಂಗಳೂರು ಹರ್ಕ್ಯುಲರ್ಸ್’ ಚಾಂಪಿಯನ್‌

ಅಂತರರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್‌ನ ಶತಮಾನೋತ್ಸವ ಪ್ರಯುಕ್ತ ಪಡುಬಿದ್ರಿ ಬೋರ್ಡ್‌ ಶಾಲಾ ಮೈದಾನದಲ್ಲಿ ಪಡುಬಿದ್ರಿ ಇನ್ನರ್‌ವೀಲ್ ಕ್ಲಬ್ ಆಯೋಜಿಸಿದ ‘ಇನ್ನರ್ ವೀಲ್ ಟ್ರೋಫಿ 2024–ಮಹಿಳಾ ಥ್ರೋಬಾಲ್ ಟೂರ್ನಿಯಲ್ಲಿ ಮಂಗಳೂರು ಹರ್ಕ್ಯುಲರ್ಸ್ ‘ಬಿ’ ತಂಡ ಟ್ರೋಫಿ ಗೆದ್ದುಕೊಂಡಿತು.
Last Updated 13 ಮೇ 2024, 13:39 IST
ಇನ್ನರ್‌ವೀಲ್ ಟ್ರೋಫಿ: ‘ಮಂಗಳೂರು ಹರ್ಕ್ಯುಲರ್ಸ್’ ಚಾಂಪಿಯನ್‌

ಕಳ್ತೂರು: ಮನೆ ಬಾಗಿಲು ಮುರಿದು ಆಭರಣ ಕಳವು

ಮನೆ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕಳ್ತೂರಿನಲ್ಲಿ ನಡೆದಿದೆ.
Last Updated 13 ಮೇ 2024, 13:37 IST
fallback

ಉಡುಪಿ: ಮುಗಿಯದ ಕಾಮಗಾರಿ ಗೋಳು; ಜನರ ನೆಮ್ಮದಿ ಹಾಳು

ದಶಕಗಳಿಂದ ನಡೆಯುತ್ತಿವೆ ಅಭಿವೃದ್ಧಿ ಯೋಜನೆಗಳ ಕಾಮಗಾರಿ
Last Updated 13 ಮೇ 2024, 5:18 IST
ಉಡುಪಿ: ಮುಗಿಯದ ಕಾಮಗಾರಿ ಗೋಳು; ಜನರ ನೆಮ್ಮದಿ ಹಾಳು
ADVERTISEMENT