ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಶೇಖರ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮುಖಂಡರಾದ ಮಿರ್ಲೆ ಶ್ರೀನಿವಾಸಗೌಡ, ಹೊಸಹಳ್ಳಿ ವೆಂಕಟೇಶ್, ಎ.ಎಸ್.ಚನ್ನಬಸಪ್ಪ, ಮೂಳೆತಜ್ಷ ಮೆಹಬೂಬ್ ಖಾನ್, ಎಂ.ಟಿ.ಕುಮಾರ್, ವೈ.ಆರ್.ಪ್ರಕಾಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ವಕ್ತಾರ ಕೆ.ಎಲ್.ರಮೇಶ್, ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಪುರಸಭೆ ಸದಸ್ಯರಾದ ಉಮೇಶ್, ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ತೋಂಟದಾರ್ಯ, ಮುಖಂಡರಾದ ಜಿ.ಪಿ.ಮಂಜು, ಲಾಲನಹಳ್ಳಿ ಮಹೇಶ್, ಹನಸೋಗೆ ನಾಗರಾಜ್ ಭಾಗವಹಿಸಿದ್ದರು.