‘ಸಾರಧಿ ಸಹ ಸ್ನೇಹಿತರ ಜೊತೆ ನಸುಕಿನ 3.30 ಗಂಟೆ ಸುಮಾರಿಗೆ ಅಣ್ಣಮ್ಮ ದೇವಸ್ಥಾನ ಎದುರು ನೃತ್ಯ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಆರೋಪಿಯೊಬ್ಬನಿಗೆ ಸಾರಧಿ ಕೈ ತಾಗಿತ್ತು. ನಂತರ, ಪರಸ್ಪರ ತಳ್ಳಾಟ ನಡೆದಿತ್ತು. ಅದರಿಂದ ಕೋಪಗೊಂಡ ನಾಲ್ವರು ಆರೋಪಿಗಳು, ಸಾರಧಿ ಹಾಗೂ ಸ್ನೇಹಿತರ ಜೊತೆ ಜಗಳ ತೆಗೆದಿದ್ದರು’ ಎಂದು ಹೇಳಿದರು.