ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗೌರವ ಅಧ್ಯಕ್ಷ ಡಾ. ರಜನೀಶ ವಾಲಿ, ಶಿವಶಂಕರ ಟೋಕರೆ, ವಿರೂಪಾಕ್ಷ ಗಾದಗಿ, ಶಿವಶರಣಪ್ಪ ವಾಲಿ, ಕುಶಾಲರಾವ ಪಾಟೀಲ, ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ, ಬಾಬು ವಾಲಿ, ರಾಜೇಂದ್ರ ಕುಮಾರ ಗಂದಗೆ, ಸೂರ್ಯಕಾಂತ ಶೆಟಕಾರ, ಗುರುನಾಥ ಕೊಳ್ಳೂರ, ಬಸವರಾಜ ಭತಮುರ್ತೆ, ಸುರೇಶ ಸ್ವಾಮಿ, ಬಾಬು ದಾನಿ, ದೀಪಕ ವಾಲಿ, ರೇವಣಪ್ಪ ಮೂಲಗೆ, ಸಂಗಪ್ಪ ಹಿಪ್ಪಳಗಾಂವ ಮತ್ತಿತರು ಹಾಜರಿದ್ದರು.