‘ಹಿರಿಯತನದಲಿ ನೋಡೆ ಊರುಗೋಲ ಹಿಡಿದವರು’ (ಜಿ.ವಿ. ಅರುಣ), ‘ಇಲಿಯ ಬೇಟೆ’ (ಶಿವರಾಜ್ ಬ್ಯಾಡರಹಳ್ಳಿ), ‘ರೌಡಿ ಮಿಂಟುವಿನ ಜೀವನ ವೃತ್ತಾಂತ’ (ಇಸ್ಮತ್ ಪಜೀರ್), ‘ಏಳು ಚುಕ್ಕಿ ರಂಗೋಲಿ’ (ಪ್ರವೀಣ್ ಕುಮಾರ್ ಜಿ.), ‘ನಿಲ್ದಾಣಗಳ ನಾದಲೀಲೆ’ (ಸುಧಾಕರ ದೇವಾಡಿಗ ಬಿ.), ‘ಪರಿವರ್ತನೆ’ (ಡಾ. ಪ್ರೇಮಲತ ಬಿ.) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.