ಭಾರತದಲ್ಲಿ ಚೆಸ್ ವ್ಯಾಪಕ ಮಟ್ಟದಲ್ಲಿ ಬೆಳೆಯಲು ಐದು ಬಾರಿಯ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಸಾಧನೆಗಳು ಪ್ರೇರಣೆಯಾದವು. ಹಲವು ಗ್ರ್ಯಾಂಡ್ಮಾಸ್ಟರ್ಗಳು ಉದಯಿಸಿದರು. ಭಾರತದ ಚೆಸ್ ಏಳಿಗೆಗೆ ಆನಂದ್ ಅವರ ಕೊಡುಗೆಯನ್ನು ಒಪ್ಪಿಕೊಂಡ ಕ್ಯಾಸ್ಪರೋವ್, ‘ವಿಶಿ ಆನಂದ್ ಅವರಿಂದ ‘ಬೆಳೆದ ಮಕ್ಕಳು’ ಈಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡತೊಡಗಿದ್ದಾರೆ’ ಎಂದು ಹೇಳಿದ್ದಾರೆ.