ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿವಿ (ಸಿನಿಮಾ ಜಗತ್ತು)

ADVERTISEMENT

ಖಳನಾಯಕಿಯರೇಕೆ ಹೀಗೆ?

ಮೌಲ್ಯಯುಕ್ತ, ಐತಿಹಾಸಿಕ, ಪ್ರಬುದ್ಧ, ಪೌರಾಣಿಕ ಧಾರಾವಾಹಿಗಳು ಕಣ್ಮರೆಯಾಗಿವೆ. ಕಣ್ಮಣಿಗಳನ್ನು ಕಿರಾತಕಿಯರಾಗಿ ತೋರಿಸುವ ಧಾರಾವಾಹಿಗಳು ಹೆಚ್ಚಿವೆ
Last Updated 19 ಏಪ್ರಿಲ್ 2024, 22:46 IST
ಖಳನಾಯಕಿಯರೇಕೆ ಹೀಗೆ?

ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ: ಆಟೊ ಚಾಲಕ ಸಾವು

ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರಿಗೆ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯ ಗೇಟ್ ಬಳಿ ಬುಧವಾರ ರಾತ್ರಿ ಡಿಕ್ಕಿ ಹೊಡೆದಿದ್ದ ಆಟೊ ಚಾಲಕ, ಗುರುವಾರ ಬೆಳಗಿನ ಜಾವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 14 ಮಾರ್ಚ್ 2024, 6:52 IST
ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ: ಆಟೊ ಚಾಲಕ ಸಾವು

ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ಹೃದಯಾಘಾತದಿಂದ ಅಮೃತಸರದಲ್ಲಿ ನಿಧನ
Last Updated 16 ಫೆಬ್ರುವರಿ 2024, 9:48 IST
ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ಭಾರತೀಯ ಜಾಹೀರಾತು ಜಗತ್ತಿಗೆ ಕಾಲಿಟ್ಟ ಜಾನಿ ಸಿನ್ಸ್! ರಣವೀರ್ ಸಿಂಗ್ ಜೊತೆ ನಟನೆ

ಮುಂಬೈ ಮೂಲದ Bold care ಎನ್ನುವ ಲೈಂಗಿಕ ಹಾಗೂ ವಯಸ್ಕರ ಸಂಬಂಧಿ ಉತ್ಪನ್ನಗಳ ತಯಾರಿಕಾ ಕಂಪನಿಯ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡ ನೀಲಿ ಚಿತ್ರಗಳ ತಾರೆ ಜಾನಿ ಸಿನ್ಸ್.
Last Updated 12 ಫೆಬ್ರುವರಿ 2024, 10:17 IST
ಭಾರತೀಯ ಜಾಹೀರಾತು ಜಗತ್ತಿಗೆ ಕಾಲಿಟ್ಟ ಜಾನಿ ಸಿನ್ಸ್! ರಣವೀರ್ ಸಿಂಗ್ ಜೊತೆ ನಟನೆ

ಡಿಡಿಯಲ್ಲಿ ಮತ್ತೆ ರಾಮಾಯಣ ಧಾರಾವಾಹಿ ಪ್ರಸಾರ: ಫೆ.5ರಿಂದ ಆರಂಭ

ಮೂರು ದಶಕಗಳ ಹಿಂದೆ ರಮನಾಂದ ಸಾಗರ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರುವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ.
Last Updated 4 ಫೆಬ್ರುವರಿ 2024, 6:32 IST
ಡಿಡಿಯಲ್ಲಿ ಮತ್ತೆ ರಾಮಾಯಣ ಧಾರಾವಾಹಿ ಪ್ರಸಾರ: ಫೆ.5ರಿಂದ ಆರಂಭ

BBK10: ಪ್ರತಾಪ್‌ ಸೋಲು ಗೆಲುವಿಗೆ ಸವಾಲು– ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಯುವಕ!

ಈ ಬಾರಿಯ ಕನ್ನಡ ಬಿಗ್‌ ಬಾಸ್‌ ಸೀಸನ್‌ 10 ರಲ್ಲಿ ಡ್ರೋನ್‌ ಪ್ರತಾಪ್‌ ಸೋತಿದ್ದಕ್ಕೆ ಅಭಿಮಾನಿಯೊಬ್ಬರು ಅರ್ಧ ಗಡ್ಡ, ಅರ್ಧ ಮೀಸೆ ಬೋಳಿಸಿಕೊಂಡಿದ್ದಾರೆ.
Last Updated 30 ಜನವರಿ 2024, 14:00 IST
BBK10: ಪ್ರತಾಪ್‌ ಸೋಲು ಗೆಲುವಿಗೆ ಸವಾಲು– ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಯುವಕ!

BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್

ಬಿಗ್‌ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ ಸಂತೋಷ್ ಜಿಯೊ ಸಿನೆಮಾ ನಡೆಸಿದ ಸಂದರ್ಶನದಲ್ಲಿ ತಮ್ಮ ಪಯಣದ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 30 ಜನವರಿ 2024, 13:01 IST
BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್
ADVERTISEMENT

ಬಿಗ್‌ಬಾಸ್‌ ಮನೆಯಲ್ಲಿ ಹಳ್ಳಿಕಾರ್‌ ಪಯಣ: ಅನುಭವ ಹಂಚಿಕೊಂಡ ವರ್ತೂರು ಸಂತೋಷ್‌

ಬಿಗ್‌ಬಾಸ್ ಕನ್ನಡದ ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಟದಲ್ಲಿ ತೊಡಗಿಸಿಕೊಂಡು ವರ್ತೂರು ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
Last Updated 30 ಜನವರಿ 2024, 12:58 IST
ಬಿಗ್‌ಬಾಸ್‌ ಮನೆಯಲ್ಲಿ ಹಳ್ಳಿಕಾರ್‌ ಪಯಣ: ಅನುಭವ ಹಂಚಿಕೊಂಡ ವರ್ತೂರು ಸಂತೋಷ್‌

BBK 10 | ಬಿಗ್‌ ಬಾಸ್ ಪಯಣದ ಬಗ್ಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?

ಕೋಟಿ ಕೊಟ್ಟರೂ ಬಿಗ್‌ ಬಾಸ್ ಮನೆಗೆ ಹೋಗಲ್ಲ’ ಎಂದು ಹೇಳಿ ಬಿಗ್‌ ಬಾಸ್ ಮನೆ ಪ್ರವೇಶಸಿದ್ದ ಸಂಗೀತಾ ಶೃಂಗೇರಿ, ಈ ಸೀಸನ್‌ನ ಎರಡನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ.
Last Updated 30 ಜನವರಿ 2024, 11:32 IST
BBK 10 | ಬಿಗ್‌ ಬಾಸ್ ಪಯಣದ ಬಗ್ಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?

ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದವನ ಮುಡಿಗೇರಿದ ಬಿಗ್‌ಬಾಸ್ ಕಿರೀಟ

ಕಾರ್ತಿಕ್‌ ಮಹೇಶ್..... ಮಧ್ಯಮ ಕುಟುಂಬದಲ್ಲಿ ಹುಟ್ಟಿ, ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದ ಹುಡುಗ ಇಂದು ಮನೆ ಮಗನಾಗಿ ಗುರುತಿಸಿಕೊಂಡಿದ್ದಾನೆ. ಬಿಗ್‌ ಬಾಸ್ ಸೀಸನ್‌ 10 ಸೀಸನ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಪ್ರಯತ್ನವಿದ್ದರೆ ಫಲ ಖಂಡಿತ ಎಂಬ ಮಾತನ್ನು ಸಾಬೀತು ಮಾಡಿದ್ದಾರೆ.
Last Updated 29 ಜನವರಿ 2024, 12:34 IST
ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದವನ ಮುಡಿಗೇರಿದ ಬಿಗ್‌ಬಾಸ್ ಕಿರೀಟ
ADVERTISEMENT