ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಪುಸ್ತಕ ವಿಮರ್ಶೆ | ಸಹಜ ಜೀವನಕ್ಕೆ ಆರೋಗ್ಯ ಸೂತ್ರ

ಯಾವ ಬಗೆಯ ಆಹಾರ ಸೇವಿಸಬೇಕು? ಯಾವ ರೀತಿಯ ವ್ಯಾಯಾಮ ಮಾಡುವುದು ಸೂಕ್ತ?- ದಿಕ್ಕು ತಪ್ಪಿರುವ ಇಂದಿನ ನಮ್ಮ ಜೀವನಶೈಲಿಯಲ್ಲಿ ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆಗಳಿವು.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ಸಹಜ ಜೀವನಕ್ಕೆ ಆರೋಗ್ಯ ಸೂತ್ರ

ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

ಸಮಕಾಲೀನ ವಿದ್ಯಾಮಾನಗಳಿಗೆ ಪ್ರತಿಸ್ಪಂದಿಸುವ ವಿಷಯ ವಸ್ತುಗಳ ಮೇಲೆ ಲೇಖಕರ ಚಿಕಿತ್ಸಕ ನೋಟವೇ ಈ ಪ್ರಬಂಧ ಸಂಕಲನ.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು

ಆರು ಕತೆಗಳು, ನೂರಾರು ಎಳೆಗಳು. ಒಂದನ್ನು ಓದಿದ ನಂತರ ನಮ್ಮಲ್ಲಿಯೇ ಕಳೆದುಹೋಗುವಂತೆ ಮಾಡುವ ವಿಷಯ ವಸ್ತು. ಮೊದಲ ಕತೆಯ ಕೆಂಪು ಉಂಗುರದಿಂದ, ಕೊನೆಯ ಕತೆಯ ಮಂದಾರಳ ಗರ್ಭಾವಸ್ಥೆಯವರೆಗೂ ಪುಸ್ತಕ ಅದೇ ಆಗ ಹುಟ್ಟಿದ ಪ್ರೀತಿಯಂತೆ ಹಿಡಿದಿರಿಸಿಕೊಳ್ಳುತ್ತದೆ.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ
Last Updated 4 ಮೇ 2024, 11:27 IST
ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಮೊದಲ ಓದು: ಪ್ರೀತಿಗೆ ಹಂಬಲಿಸಿದವರ ಕಥೆ

ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳ ಒಳಗೊಂಡ ಕೃತಿ ಎಂಬ ಅಡಿಟಿಪ್ಪಣಿಯ ಈ ಪುಸ್ತಕದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಪತ್ರಕರ್ತ ನಾಗೇಶ ಹೆಗಡೆ ಅವರನ್ನೂ ಒಳಗೊಂಡಂತೆ ಹಲವರ ಪ್ರೇಮಕತೆಗಳಿವೆ.
Last Updated 27 ಏಪ್ರಿಲ್ 2024, 23:33 IST
ಮೊದಲ ಓದು: ಪ್ರೀತಿಗೆ ಹಂಬಲಿಸಿದವರ ಕಥೆ

ಮೊದಲ ಓದು: ನೆಲಮೂಲ ಅರಿಯುವ ಒಳಗಣ್ಣಿನ ಶೋಧ

ಸಮಾಜಮುಖಿಯಾಗಿ, ಜೀವಕಾರುಣ್ಯದಿಂದ ಬಾಳಿದ ಮತ್ತು ಬಾಳುತ್ತಿರುವವರ ಕುರಿತಾಗಿ ‘ಕಾಲಕ್ಕೆ ಕನ್ನಡಿ ಹಿಡಿಯುವಂತೆ’ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರು ಬರೆದ ಲೇಖನಗಳ ಗುಚ್ಛವೇ ‘ಪರಿಮಳದ ಹಾದಿಯ ಪಯಣಿಗರು’ ಕೃತಿಯಾಗಿ ಹೊರಬಂದಿದೆ.
Last Updated 27 ಏಪ್ರಿಲ್ 2024, 23:31 IST
ಮೊದಲ ಓದು: ನೆಲಮೂಲ ಅರಿಯುವ ಒಳಗಣ್ಣಿನ ಶೋಧ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 27 ಏಪ್ರಿಲ್ 2024, 9:25 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
ADVERTISEMENT

ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಚಲನಶೀಲ ವ್ಯಕ್ತಿತ್ವದ ಮತಿಘಟ್ಟ ಕೃಷ್ಣಮೂರ್ತಿ ಅವರ ಬದುಕು ಹಲವು ಘಟ್ಟಗಳನ್ನು ಆಕ್ರಮಿಸಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

ಜಾತಿ ಮತ್ತು ಅದರ ಸಂರಚನೆಯನ್ನು ಹೊರತುಪಡಿಸಿ ಭಾರತವನ್ನು ಕಲ್ಪಿಸಿಕೊಳ್ಳಲಾಗದು. ಸಾಮಾಜಿಕ ಶ್ರೇಣೀಕರಣವನ್ನು ಹುಟ್ಟುಹಾಕಿರುವ ಜಾತಿ ವ್ಯವಸ್ಥೆಯು ಮೇಲು–ಕೀಳು ಭಾವನೆ ಸೃಷ್ಟಿಸಿ ಅಸಮಾನತೆಗೆ ಕಾರಣವಾಗಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ಇದೊಂದು ಮೂರು ತಲೆಮಾರುಗಳ ಸಂಕ್ಷಿಪ್ತ ಕಥನ. ಕಾವ್ಯಗಳಲ್ಲಿ ಕಾಣುವ ಜೀವಪ್ರವಾಹ ಸಂಕ್ಷಿಪ್ತ ಎಳೆಗಳು ಈ ಹೊತ್ತಗೆಯಲ್ಲಿ ಚಿತ್ರಿತವಾಗಿರುವುದು ವಿಶೇಷ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು
ADVERTISEMENT