‘ಗ್ರಾಮದಲ್ಲಿ ಅಥವಾ ಸುತ್ತಲಿನ ಗ್ರಾಮಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗು ವವರನ್ನು, ಜಗಳ ಮಾಡುವವರನ್ನು, ಗಂಭೀರ ಸ್ವರೂಪದ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಹಾಗೂ ಮನೆಗಳಲ್ಲಿ, ಹೊಲಗಳಲ್ಲಿ ಕಳವು ಮಾಡುವವರನ್ನು ಬಂಧಿಸಿ ಇದೇ ಜೈಲಿನಲ್ಲಿ ಇಡಲಾಗುತಿತ್ತು’ ಎಂದು ಗ್ರಾಮದ ಶರಣಪ್ಪ ಹೊಸಳ್ಳಿ ತಿಳಿಸಿದರು.