‘ರಾಮನಗರದಲ್ಲಿ ನಿನ್ನೆ ಹೊಲದಲ್ಲಿ ಕೆಲಸ ಮಾಡಿ ಕುಡಿಯಲು 20 ಬಾಟೆಲ್ ಮದ್ಯ ಇಟ್ಟುಕೊಂಡಿದ್ದಕ್ಕೆ ರೈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೀರಿ. ಅದೇ ನಿಮ್ಮ ಗೋವಿಂದರಾಜು ಎನ್ನುವ ಸಿಬ್ಬಂದಿ 500 ಬಾಟೆಲ್ ಜೊತೆ ಸಿಕ್ಕಿಬಿದ್ದವರನ್ನು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾನೆ. ಒಬ್ಬರಿಗೊಂದು ನ್ಯಾಯ ಮಾಡ್ತೀರಾ’ಎಂದು ಹರಿಹಾಯ್ದರು.