ವಿಚಾರಣೆಗೆ ಹಲವು ಬಾರಿ ಗೈರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಾರಂಟ್ನ ಎಚ್ಚರಿಕೆ
Lokayukta Notice: ಬೆಂಗಳೂರು: ಹೈಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಚಾರಣೆಗೆ ಗೈರುಹಾಜರಾಗಿರುವ ಹಿನ್ನೆಲೆ ವಾರಂಟ್ ಎಚ್ಚರಿಕೆ ನೀಡಲಾಗಿದೆ.Last Updated 1 ಆಗಸ್ಟ್ 2025, 18:39 IST