ಶನಿವಾರ, 2 ಆಗಸ್ಟ್ 2025
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 02 ಆಗಸ್ಟ್ 2025

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 02 ಆಗಸ್ಟ್ 2025
Last Updated 1 ಆಗಸ್ಟ್ 2025, 23:52 IST
ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 02 ಆಗಸ್ಟ್ 2025

ಪೀಣ್ಯ ದಾಸರಹಳ್ಳಿ | ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕ: ಚಿಕ್ಕಹೆಜ್ಜಾಜಿ ಮಹದೇವ್

Kannada Folk Songs: ಪೀಣ್ಯ ದಾಸರಹಳ್ಳಿ: ‘ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕ. ಅದು ನಮ್ಮ ಬದುಕಿಗೆ ನೀತಿ ಪಾಠಗಳನ್ನು ಕಲಿಸುತ್ತದೆ’ ಎಂದು ಕನ್ನಡಪರ ಚಿಂತಕ ಚಿಕ್ಕಹೆಜ್ಜಾಜಿ ಮಹದೇವ್ ತಿಳಿಸಿದರು.
Last Updated 1 ಆಗಸ್ಟ್ 2025, 18:53 IST
ಪೀಣ್ಯ ದಾಸರಹಳ್ಳಿ | ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕ: ಚಿಕ್ಕಹೆಜ್ಜಾಜಿ ಮಹದೇವ್

Bengaluru Metro Yellow Line: ರೈಲು ಸಂಚಾರ ಆರಂಭಿಸಲು ಒಪ್ಪಿಗೆ

Namma Metro Expansion: ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋಗ (ಸಿಎಂಎಸ್‌ಆರ್‌) ಅನುಮತಿ ನೀಡಿದೆ. ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ...
Last Updated 1 ಆಗಸ್ಟ್ 2025, 18:49 IST
Bengaluru Metro Yellow Line: ರೈಲು ಸಂಚಾರ ಆರಂಭಿಸಲು ಒಪ್ಪಿಗೆ

ಸ್ವಯಂ ನಿಯಂತ್ರಣದಿಂದಲೇ ವ್ಯಸನಮುಕ್ತರಾಗಲು ಸಾಧ್ಯ: ಮನೋವಿಜ್ಞಾನಿ ಎ. ಶ್ರೀಧರ್

De-addiction Campaign: ಬೆಂಗಳೂರು: ‘ಮಹಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ಒಂದು ದಿನದ ‘ವ್ಯಸನಮುಕ್ತ’ ಆಚರಣೆ, ಆಗಸ್ಟ್‌ ತಿಂಗಳು ಪೂರ್ತಿ ನಡೆಯುವ ಮೂಲಕ ‘ಮಾಸಾಚರಣೆ’ ಆಗಬೇಕು’...
Last Updated 1 ಆಗಸ್ಟ್ 2025, 18:45 IST
ಸ್ವಯಂ ನಿಯಂತ್ರಣದಿಂದಲೇ ವ್ಯಸನಮುಕ್ತರಾಗಲು ಸಾಧ್ಯ: ಮನೋವಿಜ್ಞಾನಿ ಎ. ಶ್ರೀಧರ್

ರಕ್ಷಕ್ ಬಲೆಟ್ ಇದ್ದ ಕಾರು–ಬೈಕ್‌ ನಡುವೆ ಅಪಘಾತ: ಬೈಕ್‌ ಸವಾರನಿಗೆ ಗಾಯ

Traffic Accident: ಬೆಂಗಳೂರು: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಕ್ಷಕ್ ಬಲೆಟ್ ಅವರ ಕಾರು ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು, ಶಿಡ್ಲಘಟ್ಟದ ವೇಣುಗೋಪಾಲ ಗಾಯಗೊಂಡಿದ್ದಾರೆ ಎಂಬ ಘಟನೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ನಡೆದಿದೆ.
Last Updated 1 ಆಗಸ್ಟ್ 2025, 18:43 IST
ರಕ್ಷಕ್ ಬಲೆಟ್ ಇದ್ದ ಕಾರು–ಬೈಕ್‌ ನಡುವೆ ಅಪಘಾತ: ಬೈಕ್‌ ಸವಾರನಿಗೆ ಗಾಯ

ಫ್ಲ್ಯಾಟ್‌ ನೀಡದೆ ವಂಚಿಸಿದ ಪ್ರಕರಣ: ಅರ್ಬನಾ ಡೆವಲಪರ್ಸ್‌ನಲ್ಲಿ ಇ.ಡಿ ಶೋಧ

ED Investigation: ಬೆಂಗಳೂರು: ಗ್ರಾಹಕರಿಗೆ ಫ್ಲ್ಯಾಟ್‌ ನೀಡದೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಅರ್ಬನಾ ಡೆವಲಪರ್ಸ್‌ ಕಚೇರಿಗಳಲ್ಲಿ ಶೋಧ ನಡೆಸಿದ್ದು, ಬ್ಯಾಂಕ್ ದಾಖಲೆಗಳು ವಶಪಡಿಸಿಕೊಂಡಿದೆ.
Last Updated 1 ಆಗಸ್ಟ್ 2025, 18:41 IST
ಫ್ಲ್ಯಾಟ್‌ ನೀಡದೆ ವಂಚಿಸಿದ ಪ್ರಕರಣ: ಅರ್ಬನಾ ಡೆವಲಪರ್ಸ್‌ನಲ್ಲಿ ಇ.ಡಿ ಶೋಧ

ಬಿದರಹಳ್ಳಿ ಗ್ರಾಮ ಸಭೆ: ಗ್ರಾಮಸ್ಥರಿಂದ ಸಮಸ್ಯೆಗಳ ಸುರಿಮಳೆ

Public Grievances: ಕೆ.ಆರ್.ಪುರ: ಕುಡಿಯುವ ನೀರಿನ ಕೊರತೆ, ಕಸದ ಅವ್ಯವಸ್ಥೆ, ಚರಂಡಿ ಸಮಸ್ಯೆ ಸೇರಿದಂತೆ ಹಲವು ಬಗ್ಗೆಯಾದ ದೂರುಗಳು ಬಿದರಹಳ್ಳಿ ಗ್ರಾಮ ಸಭೆಯಲ್ಲಿ ಶಾಸಕಿ ಮಂಜುಳಾ ಲಿಂಬಾವಳಿಗೆ ಸಲ್ಲಿಸಲಾಯಿತು.
Last Updated 1 ಆಗಸ್ಟ್ 2025, 18:40 IST
ಬಿದರಹಳ್ಳಿ ಗ್ರಾಮ ಸಭೆ: ಗ್ರಾಮಸ್ಥರಿಂದ ಸಮಸ್ಯೆಗಳ ಸುರಿಮಳೆ
ADVERTISEMENT

ವಿಚಾರಣೆಗೆ ಹಲವು ಬಾರಿ ಗೈರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಾರಂಟ್‌ನ ಎಚ್ಚರಿಕೆ

Lokayukta Notice: ಬೆಂಗಳೂರು: ಹೈಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಚಾರಣೆಗೆ ಗೈರುಹಾಜರಾಗಿರುವ ಹಿನ್ನೆಲೆ ವಾರಂಟ್ ಎಚ್ಚರಿಕೆ ನೀಡಲಾಗಿದೆ.
Last Updated 1 ಆಗಸ್ಟ್ 2025, 18:39 IST
ವಿಚಾರಣೆಗೆ ಹಲವು ಬಾರಿ ಗೈರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಾರಂಟ್‌ನ ಎಚ್ಚರಿಕೆ

ಕರ್ತವ್ಯಲೋಪ: ಬಿಬಿಎಂಪಿಯಿಂದ ಮೂವರ ಬಿಡುಗಡೆ

Civic Negligence Bengaluru: ಬಿಬಿಎಂಪಿ ಪಶ್ಚಿಮ ವಲಯದಲ್ಲಿ ವಾರ್ಡ್‌ಗಳಲ್ಲಿನ ಸಮಸ್ಯೆ ಹಾಗೂ ನಾಗರಿಕರ ಕುಂದುಕೊರತೆಗೆ ಪರಿಹಾರ ಒದಗಿಸದೆ ಕರ್ತವ್ಯಲೋಪ ಎಸಗಿದ ಮೂವರು ನೌಕರರನ್ನು ಪಾಲಿಕೆಯ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ...
Last Updated 1 ಆಗಸ್ಟ್ 2025, 16:04 IST
ಕರ್ತವ್ಯಲೋಪ: ಬಿಬಿಎಂಪಿಯಿಂದ ಮೂವರ ಬಿಡುಗಡೆ

ನಿಟ್ಟೆ ಕಾಲೇಜು: ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಯಲಹಂಕ:ಗಣಿತಾತ್ಮಕ ಅಂಕಿ-ಅಂಶಗಳ ಆಧಾರದ ಮೇಲೆ ಅತ್ಯಂತ ಅಲ್ಪಾವಧಿಯಲ್ಲಿ ಪರಿಹಾರಗಳನ್ನು ಸೂಚಿಸಲು ಮತ್ತು ಕೆಲಸದ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯು ಮನುಷ್ಯನ ಜೀವನಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು...
Last Updated 1 ಆಗಸ್ಟ್ 2025, 16:03 IST
ನಿಟ್ಟೆ ಕಾಲೇಜು: ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT