ಶನಿವಾರ, 2 ಆಗಸ್ಟ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ Cartoon: 1 ಆಗಸ್ಟ್ 2025

ಚಿನಕುರುಳಿ Cartoon: 1 ಆಗಸ್ಟ್ 2025
Last Updated 1 ಆಗಸ್ಟ್ 2025, 0:24 IST
ಚಿನಕುರುಳಿ Cartoon: 1 ಆಗಸ್ಟ್ 2025

ಧರ್ಮಸ್ಥಳ ಪ್ರಕರಣ| ಮಾಧ್ಯಮ ನಿರ್ಬಂಧ: ಪ್ರತಿಬಂಧಕ ಆದೇಶ ರದ್ದುಪಡಿಸಿದ ಹೈಕೋರ್ಟ್‌

Media Gag Order Cancelled: ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದು ಮಾಧ್ಯಮಗಳನ್ನು ನಿರ್ಬಂಧಿಸಿ, ಸಿಟಿ ಸಿವಿಲ್‌ ಕೋರ್ಟ್‌ ಹೆಚ್ಚುವರಿ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 1 ಆಗಸ್ಟ್ 2025, 13:54 IST
ಧರ್ಮಸ್ಥಳ ಪ್ರಕರಣ| ಮಾಧ್ಯಮ ನಿರ್ಬಂಧ: ಪ್ರತಿಬಂಧಕ ಆದೇಶ ರದ್ದುಪಡಿಸಿದ ಹೈಕೋರ್ಟ್‌

ವಯಸ್ಸು 50 ದಾಟಿತೇ..?: ದೇಹದಲ್ಲಾಗುವ ಪ್ರಮುಖ ಬದಲಾವಣೆ ಇವು ಎಂದ ವಿಜ್ಞಾನಿಗಳು

Blood Vessel Damage: ನವದೆಹಲಿಯಲ್ಲಿ ಚೀನಾದ ವಿಜ್ಞಾನಿಗಳ ತಂಡವೊಂದು 50ರ ವಯಸ್ಸಿನ ನಂತರ ದೇಹದ ಪ್ರೋಟೀನ್‌ಗಳು ಬದಲಾವಣೆಗೆ ಒಳಪಡುವ ಕಾರಣವನ್ನು ಅಧ್ಯಯನ ಮೂಲಕ ಬಹಿರಂಗಪಡಿಸಿದೆ.
Last Updated 1 ಆಗಸ್ಟ್ 2025, 13:24 IST
ವಯಸ್ಸು 50 ದಾಟಿತೇ..?: ದೇಹದಲ್ಲಾಗುವ ಪ್ರಮುಖ ಬದಲಾವಣೆ ಇವು ಎಂದ ವಿಜ್ಞಾನಿಗಳು

ಚುರುಮುರಿ: ಏನ್‌ ಮಹಾ ಎಸ್ಸೆಸ್ಸೆಲ್ಸಿ...

Indian Student Deportation: ‘ಏಯ್, ಬೆಳಬೆಳಿಗ್ಗೆ ಏನದು ತಾಯಿ ಮಗನ ಗದ್ಲ? ಇದೇನು ಮನೇನಾ ಲೋಕಸಭೇನಾ?’ ಸಿಟ್ಟಿನಿಂದಲೇ ಬೆಡ್ ರೂಂನಿಂದ ಆಚೆ ಬಂದೆ. ‘ನೋಡ್ರಿ ಇವ್ನು, ಓದ್ಕೋ ಅಂದ್ರೆ ಮೊಬೈಲ್ ನೋಡ್ತ ಕೂತಿದಾನೆ...
Last Updated 1 ಆಗಸ್ಟ್ 2025, 0:28 IST
ಚುರುಮುರಿ: ಏನ್‌ ಮಹಾ ಎಸ್ಸೆಸ್ಸೆಲ್ಸಿ...

ಜಂಟಿ ಹೊಣೆಗಾರಿಕೆ ಗುಂಪಿಗೆ ‘ಗೃಹಲಕ್ಷ್ಮಿ’ಯರು

Gruhalakshmi Scheme: ಗೃಹಲಕ್ಷ್ಮಿಯರಿಗೆ ಇನ್ನಷ್ಟು ಆರ್ಥಿಕ ಶಕ್ತಿ ತುಂಬಲು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮಾದರಿಯಲ್ಲಿ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
Last Updated 30 ಜುಲೈ 2025, 14:44 IST
ಜಂಟಿ ಹೊಣೆಗಾರಿಕೆ ಗುಂಪಿಗೆ ‘ಗೃಹಲಕ್ಷ್ಮಿ’ಯರು

Dharmasthala Case | ಧರ್ಮಸ್ಥಳ ಪ್ರಕರಣ ತಾರ್ಕಿಕ ಅಂತ್ಯಕ್ಕೆ: ಈಶ್ವರ ಖಂಡ್ರೆ

Dharmasthala Case: ‘ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವಕ್ಕಾಗಿ ಹುಡುಕಾಟ ನಡೆದಿದ್ದು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಅರಣ್ಯ, ಪರಿಸರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 1 ಆಗಸ್ಟ್ 2025, 12:54 IST
Dharmasthala Case | ಧರ್ಮಸ್ಥಳ ಪ್ರಕರಣ ತಾರ್ಕಿಕ ಅಂತ್ಯಕ್ಕೆ: ಈಶ್ವರ ಖಂಡ್ರೆ

ಭಾರತದ್ದು 'ಸತ್ತ' ಆರ್ಥಿಕತೆ; ಟ್ರಂಪ್ ಹೇಳಿಕೆಗೆ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ

Donald Trump Statement: ಭಾರತದ್ದು 'ಸತ್ತ' ಆರ್ಥಿಕತೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಗಳಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 1 ಆಗಸ್ಟ್ 2025, 14:11 IST
ಭಾರತದ್ದು 'ಸತ್ತ' ಆರ್ಥಿಕತೆ; ಟ್ರಂಪ್ ಹೇಳಿಕೆಗೆ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ
ADVERTISEMENT

71st National Film Awards: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

National Film Awards: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಬಾಲಿವುಡ್‌ ನಟ ಶಾರುಖ್‌ ಖಾನ್‌, ವಿಕ್ರಾಂತ್‌ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಹಾಗೂ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಜೇತರ ಪ್ರಮುಖರ ವಿವರ ಇಲ್ಲಿದೆ:
Last Updated 1 ಆಗಸ್ಟ್ 2025, 16:01 IST
71st National Film Awards: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ಮಹಿಳೆ ಮೇಲೆ ಅತ್ಯಾಚಾರ: ಪ್ರಜ್ವಲ್ ರೇವಣ್ಣ ಅಪರಾಧಿ

Prajwal Revanna Court Verdict: ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟ ಮಾಡಿತು. ನ್ಯಾಯಾಧೀಶ ಸಂತೋಷ ಗಜಾನನ ಭಟ್ ತೀರ್ಪು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣ ನಾಳೆ ಪ್ರಕಟ ಆಗಲಿದೆ. ಈ ವೇಳೆ ಕಣ್ಣೀರಿಡುತ್ತಾ...
Last Updated 2 ಆಗಸ್ಟ್ 2025, 0:12 IST
ಮಹಿಳೆ ಮೇಲೆ ಅತ್ಯಾಚಾರ: ಪ್ರಜ್ವಲ್ ರೇವಣ್ಣ ಅಪರಾಧಿ

‘ಕೊತ್ತಲವಾಡಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರಕ್ಕೆ ಜೋತುಬಿದ್ದ ಕಥೆ

Movie Review: ‘ಕೊತ್ತಲವಾಡಿ’ಯ ಒನ್‌ಲೈನ್‌ ಸ್ಟೋರಿ, ಕಲಾವಿದರ ನಟನೆ ಚೆನ್ನಾಗಿದೆ. ಆದರೆ ಅದನ್ನು ಸೂಕ್ತವಾಗಿ ತೆರೆ ಮೇಲೆ ತರುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಟ್ರೇಲರ್‌ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ತೆರೆ ಮೇಲೆ ಮ್ಯಾಜಿಕ್‌ ಮಾಡಿಲ್ಲ.
Last Updated 1 ಆಗಸ್ಟ್ 2025, 9:13 IST
‘ಕೊತ್ತಲವಾಡಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರಕ್ಕೆ ಜೋತುಬಿದ್ದ ಕಥೆ
ADVERTISEMENT
ADVERTISEMENT
ADVERTISEMENT