ಶನಿವಾರ, 2 ಆಗಸ್ಟ್ 2025
×
ADVERTISEMENT

ಸುದ್ದಿ

ADVERTISEMENT

50 ಸಾವಿರ ಕೊಳೆಗೇರಿ ನಿವಾಸಿಗಳಿಗೆ ‘ಪ್ಲ್ಯಾಟ್’ ಭಾಗ್ಯ ಘೋಷಿಸಿದ ದೆಹಲಿ ಸಿ.ಎಂ

Delhi Housing Scheme: ದೆಹಲಿಯಲ್ಲಿ ವಾಸವಿರುವ 50 ಸಾವಿರ ಕೊಳೆಗೇರಿ ನಿವಾಸಿಗಳಿಗೆ ವಸತಿ ಸಮುಚ್ಚಯಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶನಿವಾರ ತಿಳಿಸಿದ್ದಾರೆ.
Last Updated 2 ಆಗಸ್ಟ್ 2025, 6:14 IST
50 ಸಾವಿರ ಕೊಳೆಗೇರಿ ನಿವಾಸಿಗಳಿಗೆ ‘ಪ್ಲ್ಯಾಟ್’ ಭಾಗ್ಯ ಘೋಷಿಸಿದ ದೆಹಲಿ ಸಿ.ಎಂ

ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದಿದೆಯಂತೆ ಭಾರತ, ಒಳ್ಳೆಯದು: ಟ್ರಂಪ್

US Tariff Hike: ‘ಭವಿಷ್ಯದಲ್ಲಿ ಎಂದೂ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಭಾರತ ಹೇಳಿದೆ. ಇದು ಉತ್ತಮ ಕ್ರಮ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
Last Updated 2 ಆಗಸ್ಟ್ 2025, 6:06 IST
ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದಿದೆಯಂತೆ ಭಾರತ, ಒಳ್ಳೆಯದು: ಟ್ರಂಪ್

ಬಿಹಾರ ಚುನಾವಣೆ | NDA ಜೊತೆ ಮಾತುಕತೆ ವಿಫಲವಾದರೆ ಸ್ವತಂತ್ರವಾಗಿ ಕಣಕ್ಕೆ: SBSP

Rajbhar Statement: ಬಲ್ಲಿಯಾ (ಉತ್ತರ ಪ್ರದೇಶ): ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ ಸೀಟು ಹಂಚಿಕೆ ಮಾತುಕತೆ ಫಲಪ್ರದವಾಗದಿದ್ದರೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ಸಿದ್ಧವಿರುವುದಾಗಿ ಸುಹೆಲ್ದೇವ್...
Last Updated 2 ಆಗಸ್ಟ್ 2025, 5:46 IST
ಬಿಹಾರ ಚುನಾವಣೆ | NDA ಜೊತೆ ಮಾತುಕತೆ ವಿಫಲವಾದರೆ ಸ್ವತಂತ್ರವಾಗಿ ಕಣಕ್ಕೆ: SBSP

ಆರ್‌ಪಿಎಫ್‌ನ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ

IPS Sonali Mishra: ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಮಹಾನಿರ್ದೇಶಕಿಯಾಗಿ ಹಿರಿಯ ‍ಐಪಿಎಸ್‌ ಅಧಿಕಾರಿ ಸೋನಾಲಿ ಮಿಶ್ರಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಸೋನಾಲಿ ಅವರು ಈ ಹುದ್ದೆಗೆ ಏರಿದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿಯಾಗಿದ್ದಾರೆ.
Last Updated 2 ಆಗಸ್ಟ್ 2025, 4:05 IST
ಆರ್‌ಪಿಎಫ್‌ನ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ಅಧಿಕಾರ ಸ್ವೀಕಾರ

Video | ಇಂಡಿಗೊ ವಿಮಾನದಲ್ಲಿ ಸಹ ಪ್ರಯಾಣಿಕನ ಕೆನ್ನೆಗೆ ಹೊಡೆದ ವ್ಯಕ್ತಿ!

IndiGo Flight Incident: ಮುಂಬೈನಿಂದ ಕೋಲ್ಕತ್ತಕ್ಕೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕನೊಬ್ಬ, ಸಹ ಪ್ರಯಾಣಿಕನ ಕೆನ್ನೆಗೆ ಹೊಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 2 ಆಗಸ್ಟ್ 2025, 2:56 IST
Video | ಇಂಡಿಗೊ ವಿಮಾನದಲ್ಲಿ ಸಹ ಪ್ರಯಾಣಿಕನ ಕೆನ್ನೆಗೆ ಹೊಡೆದ ವ್ಯಕ್ತಿ!

ಮುಖ್ಯ ಚುನಾವಣಾ ಆಯುಕ್ತರ ಮಗಳೀಗ ನೋಯ್ಡಾದ ಮೊದಲ ಮಹಿಳಾ ಜಿಲ್ಲಾ ಮ್ಯಾಜಿಸ್ಟ್ರೇಟ್‌!

Gyanesh Kumar Daughter Achievement: 2014ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಮೇಧಾ ರೂಪಮ್‌ ಅವರು ನೋಯ್ಡಾದ ಗೌತಮ ಬುದ್ಧ ನಗರ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಮೂಲಕ ಅವರು, ಇಲ್ಲಿ...
Last Updated 2 ಆಗಸ್ಟ್ 2025, 2:42 IST
ಮುಖ್ಯ ಚುನಾವಣಾ ಆಯುಕ್ತರ ಮಗಳೀಗ ನೋಯ್ಡಾದ ಮೊದಲ ಮಹಿಳಾ ಜಿಲ್ಲಾ ಮ್ಯಾಜಿಸ್ಟ್ರೇಟ್‌!

ಮಲಯಾಳಂ ನಟ ಕಲಾಭವನ್ ನವಾಸ್ ಹಠಾತ್ ಸಾವು: ಹೃದಯಾಘಾತ ಶಂಕೆ

Malayalam Actor Kalabhavan Navas Death: ಮಲಯಾಳಂ ಚಿತ್ರನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ ಅವರು ಚೊಟ್ಟನಿಕ್ಕರದಲ್ಲಿರುವ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಆಗಸ್ಟ್ 2025, 2:16 IST
ಮಲಯಾಳಂ ನಟ ಕಲಾಭವನ್ ನವಾಸ್ ಹಠಾತ್ ಸಾವು: ಹೃದಯಾಘಾತ ಶಂಕೆ
ADVERTISEMENT

'ದಿ ಕೇರಳ ಸ್ಟೋರಿ'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: CM ಪಿಣರಾಯಿ ವಿಜಯನ್ ಕಿಡಿ

National Film Awards Criticism: 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಘೋಷಣೆಯಾಗಿವೆ. ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ'ಯ ಸುದಿಪ್ತೋ ಸೇನ್‌ ಅವರಿಗೆ 'ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ' ನೀಡಿರುವುದಕ್ಕೆ...
Last Updated 2 ಆಗಸ್ಟ್ 2025, 2:06 IST
'ದಿ ಕೇರಳ ಸ್ಟೋರಿ'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: CM ಪಿಣರಾಯಿ ವಿಜಯನ್ ಕಿಡಿ

ಕೊಲ್ಹಾಪುರದಲ್ಲಿ ಬಾಂಬೆ ಹೈಕೋರ್ಟ್‌ನ ಹೈಕೋರ್ಟ್‌ 4ನೇ ಪೀಠ

Judicial Expansion Maharashtra: ಬಾಂಬೆ ಹೈಕೋರ್ಟ್‌ನ 4ನೇ ಪೀಠವನ್ನು ಕೊಲ್ಹಾಪುರದಲ್ಲಿ ಸ್ಥಾಪಿಸಲಾಗಿದೆ. ಪೀಠವು ಆಗಸ್ಟ್‌ 18ರಂದು ಕಾರ್ಯಾರಂಭ ಮಾಡಲಿದ್ದು, ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಅಲೋಕ್‌ ಆರಾಧೆ ಅಧಿಸೂಚನೆ ಹೊರಡಿಸಿದ್ದಾರೆ.
Last Updated 1 ಆಗಸ್ಟ್ 2025, 17:19 IST
ಕೊಲ್ಹಾಪುರದಲ್ಲಿ ಬಾಂಬೆ ಹೈಕೋರ್ಟ್‌ನ ಹೈಕೋರ್ಟ್‌ 4ನೇ ಪೀಠ

‘ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು’ ಅಪಘಾತ ವಿಧ್ವಂಸಕ ಕೃತ್ಯ’: ಎ.ಎಂ.ಚೌಧರಿ

ನಿರ್ಣಾಯಕ ಸುರಕ್ಷತಾ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕರ ನೇಮಕ– ರೈಲ್ವೆ ಇಲಾಖೆಗೆ ಎಚ್ಚರಿಕೆ ನೀಡಿದ ಸುರಕ್ಷತಾ ಆಯುಕ್ತ
Last Updated 1 ಆಗಸ್ಟ್ 2025, 16:17 IST
‘ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು’ ಅಪಘಾತ ವಿಧ್ವಂಸಕ ಕೃತ್ಯ’: ಎ.ಎಂ.ಚೌಧರಿ
ADVERTISEMENT
ADVERTISEMENT
ADVERTISEMENT