ಸಿದ್ದೇಶ್ವರ ಸ್ವಾಮೀಜಿ ಅವರ ಕುರಿತು ‘ಯೋಗಸ್ಥಃ’ ಪುಸ್ತಕ ಬಿಡುಗಡೆ, ‘ಭೀಮೆಯಿಂದ ಬೆಂಗಳೂರಿನೆಡೆಗೆ–ರಾಗಂ ನಡಿಗೆ’ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ಜಂಬುನಾಥ ಮಳಿಮಠ, ಉದ್ಘಾಟನೆ: ಬಸವರಾಜ ಹೊರಟ್ಟಿ, ಪುಸ್ತಕ ಬಿಡುಗಡೆ: ಬಿ.ಎಸ್. ಪಾಟೀಲ, ವಿ.ಆರ್. ಸುದರ್ಶನ್, ಅಧ್ಯಕ್ಷತೆ: ಜಿ.ಸಿ. ಚಂದ್ರಶೇಖರ್, ಮುಖಪುಟ ಅನಾವರಣ: ರಮೇಶ್ ಬಾಬು, ಅಭಿನಂದನಾ ನುಡಿ: ಪಟೇಲ್ ಪಾಂಡು, ಉಪಸ್ಥಿತಿ: ಕುಮಾರ್ ಕೆ.ಎಚ್., ಗುಂಡೀಗೆರೆ ವಿಶ್ವನಾಥ್, ಎಂ. ಪ್ರಿಯದರ್ಶಿನಿ, ಆಯೋಜನೆ: ರಂಗೋತ್ರಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30