ಮುಖಂಡರಾದ ಸಿದ್ದುಗೌಡ ಪಾಟೀಲ್, ಸೈಫನ್ ಮುಜಾವರ್, ಸುಭಾಷ್ ದೇಗನಾಳ, ಸತೀಶ್ ದೇಗನಾಳ, ಚಂದ್ರಕಾಂತ್ ದೊಡ್ಡಮನಿ, ತಿಪ್ಪಣ್ಣ ಬಳ್ಳುಂಡಗಿ, ಶಿವಾನಂದ ಪೂಜಾರಿ, ಹಿರಗಪ್ಪ ಪೂಜಾರಿ, ಅರ್ಜುನ್ ಪಡಸಾವಳಗಿ, ಪ್ರಭು ದೇವತ್ಕಲ್, ಸುಭಾಷ್ ದೇಗನಾಳ, ಸತೀಶ್ ದೇಗನಾಳ, ಹೊನ್ನಪ್ಪ ದೇಗನಾಳ, ಸಿದ್ದು ಬಸನಗೌಡ, ಸಿದ್ದಪ್ಪ ಬಂಕದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸರ್ವಜ್ಞ ಪೂಜಾರಿ, ಮಹೇಶ್ ಅಲೆಗಾಂವ್ ಮತ್ತಿತರರು ಹಾಜರಿದ್ದರು.