ಈ ಲೋಕಸಭಾ ಚುನಾವಣೆಯು ತೆಲಂಗಾಣದ ಹೆಮ್ಮೆ ಹಾಗೂ ಗುಜರಾತಿನ ಪ್ರಾಬಲ್ಯದ ನಡುವಣ ಪೈಪೋಟಿಯಾಗಿದೆ. ಪ್ರಧಾನಿ ಮೋದಿ ಅವರನ್ನು ಗೌರವಿಸುತ್ತೇನೆ. ಆದರೆ ಗುಜರಾತಿನಿಂದ ಬಂದು ನಮ್ಮ ನೆಲದಲ್ಲಿಯೇ ನಮಗೆ ಬೆದರಿಕೆ ಒಡ್ಡಿದರೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ರದ್ದುಪಡಿಸುವ ಕುರಿತು ನಿಮ್ಮ ಪಕ್ಷ ಪಡ್ಯಂತ್ರ ಮಾಡಿಲ್ಲವೇ? ಪ್ರಧಾನಿ ಮೋದಿ ಅವರೇ ನೀವು ಸುಳ್ಳು ಹೇಳುತ್ತಿದ್ದೀರಾ? ಎಂದು ರೇವಂತ್ ರೆಡ್ಡಿ ಟೀಕಿಸಿದ್ದಾರೆ.