ಸಂಘದ ಉಪಾಧ್ಯಕ್ಷ ಎಂ.ರಾಮಕೃಷ್ಣ, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಶೇಖರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ಪುರಸಭೆ ಸದಸ್ಯರಾದ ಎನ್.ಎಸ್.ಪದ್ಮನಾಭ, ರಾಜೇಂದ್ರಪ್ರಸಾದ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಧು.ಎಸ್.ಮೂರ್ತಿ, ಸಂಘದ ನಿರ್ದೇಶಕರಾದ ಎಂ.ಬಾಬು, ಮುರಳಿಕೃಷ್ಣ, ಮುನಿಚೌಡಪ್ಪ, ಮಂಜುನಾಥ್, ತಿಲಕ್, ನೇತ್ರಾ ಧನಂಜಯ್, ವಿನೀತ್, ಮಂಜುನಾಥರೆಡ್ಡಿ, ಗಿರಿಜಮ್ಮ, ಶಿವಾನಂದ್, ಹರೀಶ್, ವೆಂಕಟೇಶ್ ಇದ್ದರು.