‘ಪಾಪದ ತಿಮ್ಮಪ್ಪ! ಇಷ್ಟಕೊಂದು ರೊಕ್ಕ, ಬಂಗಾರ ಎಲ್ಲ ಐತಿ. ಕಲಬೆರಕಿ ಇಲ್ಲದ ಛಲೋ ತುಪ್ಪ ಖರೀದಿ ಮಾಡ್ರಪ್ಪ ಅಂತ ತಿರುಪತಿ ದೇವಸ್ವ ಮಂಡಳಿಯವರಿಗೆ ಕರಾರು ಮಾಡೂದು ಬಿಟ್ಟು ಸುಮ್ನೆ ಕುಂತಾನ. ದೇವರಿಗೇ ಹಿಂಗೆ ಕಲಬೆರಕೆ ತುಪ್ಪ ಕೊಟ್ಟಿರೋ ಪೂರೈಕೆದಾರರು ಹೊರಗೆ ಇನ್ನೆಷ್ಟು ಕಲಬೆರಕೆ ವ್ಯಾಪಾರ ಮಾಡ್ತಿರಬೌದು... ಮಹಾಪಾಪಿಗಳು’ ಎಂದು ಬೆಕ್ಕಣ್ಣ ಶಪಿಸಿತು.