ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು, 5ನೇ ಹಣಕಾಸಿನ ಆಯೋಗದ ಸದಸ್ಯ ಆರ್.ಎಸ್.ಪೋಂಡೆ, ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ತಾಲ್ಲೂಕು ಪಂಚಾಯಿತಿ ಸಿಇಒ ಕೆ.ಮಂಜುನಾಥ್, ಎಸಿಎಫ್ ದೇವರಾಜು, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್, ಕಲ್ಲುಬಾಳು ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಿನಾರಾಯಣ್, ಸಂಘದ ಎನ್.ನಟರಾಜ್, ಎಸ್.ದೇವರಾಜು, ಮುದ್ರಣ ಇಲಾಖೆ ಜಂಟಿ ನಿರ್ದೇಶಕ ಮಹದೇವ್, ನಾಗಪ್ಪ, ಲಿಂಗಪ್ಪ, ಮಲ್ಲೇಶಪ್ಪ ಇದ್ದರು.