ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಇಲಾಖೆಯ ನಿವೃತ್ತ ಹೆಚ್ಚುವರಿ ನಿಬಂಧಕ ಪುಟ್ಟರಾಜು, ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಟ್ರಸ್ಟಿ ಡಾ.ಜಿ.ಎನ್.ಉಮೇಶ್, ಉಪಾಧ್ಯಕ್ಷ ಆರ್.ನಾರಾಯಣ್ ಖಜಾಂಚಿ ಮಣಿಪಾಲ್ ರಾಜಪ್ಪ, ನಿರ್ದೇಶಕರಾದ ಮುನಿನಂಜಪ್ಪ, ನಾರಾಯಣಸ್ವಾಮಿ, ವಿ.ಶ್ರೀನಿವಾಸ್ ಚಲಘಟ್ಟ, ಕೆ.ಆರ್.ಮುನಿಯಪ್ಪ ಇದ್ದರು.