ನಗರ ಅಪರಾಧ ದಾಖಲೆ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನಕುಲಾಲ್, ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ರಂಜನ್, ಜಿಲ್ಲಾ ರೋಟರಿ ಇಂಟರ್ನ್ಯಾಷನಲ್ ಗವರ್ನರ್ ವಿಕ್ರಮದತ್ತ ಡಿ.ಜಿ, ಭಾಗವಹಿಸಿದ್ದರು. ಜಕೆಎಂಸಿ ಹೃದಯ ವಿಜ್ಞಾನ ವಿಭಾಗದ ಡಾ.ಮನೀಶ್ ರೈ, ಡಾ.ರಾಜೇಶ್ ಭಟ್, ಡಾ.ವಿಜಯ್, ಡಾ.ಹರೀಶ್, ಡಾ,ಐರಿಶ್ ಶೆಟ್ಟಿ ಭಾಗವಹಿಸಿದ್ದರು