ಚಿಲುಮೆ ಮಠದ ಮಠಾಧೀಶ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸುಬಾನ್ ಷರೀಫ್, ದೊಡ್ಡಮಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಡಕಳ್ಳಿ ಆಶೋಕ್, ಮುಖಂಡರಾದ ಮುತ್ತಿಗೆ ರಾಜೇಗೌಡ, ಮಗ್ಗೆ ರಾಜೇಗೌಡ, ದಸರಾ ಸಮಿತಿಯ ರವಿಕುಮಾರ್, ಗೋಪಾಲ್, ಭಾಸ್ಕರ್, ಮುತಾಹಿರ್ ಪಾಷಾ ಉಪಸ್ಥಿತರಿದ್ದರು.