ಕಣಿಮಿಣಿಕೆ, ಹೆಜ್ಜಾಲ, ಹನುಮಂತನಗರ, ವಂಡರ್ ಲಾ ಗೇಟ್, ಕೇತುಗಾನಹಳ್ಳಿ ಮೇಲ್ಸೇತುವೆ, ದಾಸಪ್ಪನದೊಡ್ಡಿ, ಕೆಂಪನಹಳ್ಳಿ ಗೇಟ್, ಮಾಯಗಾನಹಳ್ಳಿ, ಸಂಗಬಸವನದೊಡ್ಡಿ ಸೇರಿದಂತೆ ಹೆದ್ದಾರಿಯುದ್ದಕ್ಕೂ ಸಮಿತಿ ಸಂಚರಿಸಿತು. ಅಪಘಾತ ಹೆಚ್ಚಾಗಿರುವ ಸ್ಥಳಗಳು ಹಾಗೂ ವಾಹನಗಳ ಪ್ರವೇಶ ಮತ್ತು ನಿರ್ಗಮನ ರಸ್ತೆಗಳನ್ನು ಪರಿಶೀಲಿಸಿತು.