ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Election 2023 | ಆರ್. ಆರ್. ನಗರ ಕುರುಕ್ಷೇತ್ರ: ಏನಂತಾರೆ ಮತದಾರರು?

Published 29 ಏಪ್ರಿಲ್ 2023, 5:40 IST
Last Updated 29 ಏಪ್ರಿಲ್ 2023, 5:40 IST
ಅಕ್ಷರ ಗಾತ್ರ

ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಇರೋದು ಬಿಜೆಪಿಯ ಮುನಿರತ್ನ ಮತ್ತು ಕಾಂಗ್ರೆಸ್ ನ ಕುಸುಮಾ ಹನುಮಂತರಾಯಪ್ಪ ನಡುವೆ. ಮುನಿರತ್ನ ಶಾಸಕರಾದ ಮೇಲೆ ಅಭಿವೃದ್ಧಿ ಕೆಲಸಗಳು ನಡೆದಿವೆ ಎನ್ನುವ ಜೊತೆಜೊತೆಗೆ ಅವರ ಕುರಿತ ನಕಾರಾತ್ಮಕ ಅಭಿಪ್ರಾಯಗಳೂ ಇವೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಸಮಯದ ಪ್ರಚಾರದ ಹೊರತಾಗಿ 60 ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದಿದ್ದ ಕುಸುಮ ಅವರನ್ನು ಈ ಬಾರಿ ವರ್ಷದಿಂದೀಚೆಗೆ ನಡೆಸಿರುವ ಗ್ರೌಂಡ್ ವರ್ಕ್ ಕೂಡ ಹೈ ಹಿಡಿಯಬಹುದು ಎನ್ನುವ ಮಾತುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT