ಜೀವ ಸಂಕುಲಕ್ಕೆ ಮತ್ತು ಪರಿಸರಕ್ಕೆ ಪ್ಯಾಕ್ಟರಿ ಧೂಳಿನಿಂದ ಅಪಾಯವಾಗುತ್ತಿದೆ. ಕೂಡಲೇ ಈ ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು.
ಪಿಂಟು ರಾಠೋಡ, ಹುಲ್ಲಿಕೇರಿ ಗ್ರಾಮ
ಫ್ಯಾಕ್ಟರಿ ಮಾಲೀಕರು ಡಿ.30 ರವರೆಗೆ ಹಳ್ಳಿಗಳಿಗೆ ಧೂಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ ನಂತರ ಕಾನೂನು ಕ್ರಮ ಜರುಗಿಸಲಾಗುವುದು
ಮಂಗಳಾ ಎಂ., ತಹಶೀಲ್ದಾರರು ಗುಳೇದಗುಡ್ಡ
ಧೂಳು ಹರಡದಂತೆ ಶೀಟ್ಗಳನ್ನು ಹಾಕಲಾಗಿದೆ. ಮೂರು ದಿನಗಳಲ್ಲಿ ನೀರು ಸಂಪರಣೆ ಅಳವಡಿಸಲಾಗುವುದು. ಇಗಿರುವ ಧೂಳು ಎರಡು ನೂರು ಮೀಟರ ಹೋಗುವುದಿಲ್ಲಾ ಗ್ರಾಮಗಳು ಸ್ವಲ್ಪು ದೂರ ಇವೆ.
ಮುರುಗೇಶ ಕಡ್ಲಿಮಟ್ಟಿ ಮಾಲೀಕ ಸಿಲ್ಕಾ ಸ್ಯಾಂಡ್ ಫ್ಯಾಕ್ಟರಿ
ನಾವು ಫ್ಯಾಕ್ಟರಿ ಇದ್ದ ಸ್ಥಳಕ್ಕೆ ಇತ್ತಿಚಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸದ್ಯದಲ್ಲಿ ಗುಳೇದಗುಡ್ಡ ತಹಲ್ದಾರರಿಗೆ ವರದಿ ನೀಡುತ್ತೇವೆ
ರಾಜಶೇಖರ ಪುರಾಣಿಕ, ಪರಿವೀಕ್ಷಣಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿಣ್ಯ ನಿಯಂತ್ರಣ ಮಂಡಳಿ ಬಾಗಲಕೋಟೆ