ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿಯ ಜಾತ್ರೆಯಲ್ಲಿ ಜನ ಬೋರೆ ಹಣ್ಣಿನ ಖರೀದಿಯಲ್ಲಿ ತೊಡಗಿದ್ದರು.
ಪ್ರತಿ ಸಾರಿ ಜಾತ್ರೆಗೆ ಬಂದಾಗೊಮ್ಮೆ ಬಳವೊಲು ಹಣ್ಣು ಖರೀಸಿಕೊಂಡು ಹೋದಾಗ ಮಾತ್ರ ಜಾತ್ರೆ ಪರಿಪೂರ್ಣಗೊಳ್ಳುತ್ತದೆ. ಗೊಡಚಿ ಜಾತ್ರೆ ವೀರಭದ್ರನ ಜಾತ್ರೆ ಎನ್ನುವುದಕ್ಕಿಂತಲೂ ಬಳವೊಲು ಹಣ್ಣಿನ ಜಾತ್ರೆಯಾಗಿದೆ