<p><strong>ಚನ್ನಮ್ಮನ ಕಿತ್ತೂರು</strong>: ಇಲ್ಲಿನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಒಕ್ಕೂಟ, ರೇಂಜರ್ಸ್ ಮತ್ತು ರೋವರ್ಸ್, ಯೂತ್ ರೆಡ್ ಕ್ರಾಸ್, ಎನ್.ಸಿ.ಸಿ ಘಟಕದ ಆಶ್ರಯದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.</p>.<p>ಪ್ರಾಚಾರ್ಯ ಜಿ.ಕೆ. ಭೂಮನಗೌಡರ ಮಾತನಾಡಿ, ‘ಭೂಮಿ ಸಕಲ ಜೀವಿಗಳಿಗೆ ಆಶ್ರಯತಾಣವಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯ ಮತ್ತು ಜೀವವೈವಿಧ್ಯ ನಾಶದ ಕುರಿತು ಜಾಗೃತಿ ಮೂಡಿಸಿ, ಭೂಮಿಯನ್ನು ರಕ್ಷಿಸಬೇಕಿದೆ’ ಎಂದರು.</p>.<p>ಉಪನ್ಯಾಸಕ ಕೆ.ಆರ್. ಮೆಳವಂಕಿ ಮಾತನಾಡಿದರು. ಎನ್.ಸಿ.ಸಿ ಅಧಿಕಾರಿ ಎಂ.ಜಿ. ಹಿರೇಮಠ, ಸಂಗೀತಾ ತೋಲಗಿ, ಬಿ.ಜಿ. ನಂದನ, ಎಚ್.ಕೆ. ನಾಗರಾಜ, ರೇಂಜರ್ಸ್ ಲೀಡರ್ ಪಿ.ಎಲ್. ಧಾಮೊಣೆ, ಸತೀಶ ಶಹಾಪೂರಮಠ, ಪಿ.ಬಿ. ಹೊನ್ನಪ್ಪನವರ, ನೇತ್ರಾ ಚೌಕಿನಿಶಿ, ಕವಿತಾ ಕುಂಬಾರ, ಹೊನ್ನರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ಇಲ್ಲಿನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಒಕ್ಕೂಟ, ರೇಂಜರ್ಸ್ ಮತ್ತು ರೋವರ್ಸ್, ಯೂತ್ ರೆಡ್ ಕ್ರಾಸ್, ಎನ್.ಸಿ.ಸಿ ಘಟಕದ ಆಶ್ರಯದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.</p>.<p>ಪ್ರಾಚಾರ್ಯ ಜಿ.ಕೆ. ಭೂಮನಗೌಡರ ಮಾತನಾಡಿ, ‘ಭೂಮಿ ಸಕಲ ಜೀವಿಗಳಿಗೆ ಆಶ್ರಯತಾಣವಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯ ಮತ್ತು ಜೀವವೈವಿಧ್ಯ ನಾಶದ ಕುರಿತು ಜಾಗೃತಿ ಮೂಡಿಸಿ, ಭೂಮಿಯನ್ನು ರಕ್ಷಿಸಬೇಕಿದೆ’ ಎಂದರು.</p>.<p>ಉಪನ್ಯಾಸಕ ಕೆ.ಆರ್. ಮೆಳವಂಕಿ ಮಾತನಾಡಿದರು. ಎನ್.ಸಿ.ಸಿ ಅಧಿಕಾರಿ ಎಂ.ಜಿ. ಹಿರೇಮಠ, ಸಂಗೀತಾ ತೋಲಗಿ, ಬಿ.ಜಿ. ನಂದನ, ಎಚ್.ಕೆ. ನಾಗರಾಜ, ರೇಂಜರ್ಸ್ ಲೀಡರ್ ಪಿ.ಎಲ್. ಧಾಮೊಣೆ, ಸತೀಶ ಶಹಾಪೂರಮಠ, ಪಿ.ಬಿ. ಹೊನ್ನಪ್ಪನವರ, ನೇತ್ರಾ ಚೌಕಿನಿಶಿ, ಕವಿತಾ ಕುಂಬಾರ, ಹೊನ್ನರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>