<p><strong>ಗುರ್ಲಾಪುರ (ಮೂಡಲಗಿ) :</strong> ಸಮೀಪದ ಇಟನಾಳ ದುರ್ಗಾದೇವಿ ಜಾತ್ರೆ ಜ.1ರಿಂದ 5ರ ವರೆಗೆ ಜರುಗಲಿದೆ.</p>.<p>ಜ.1ರಂದು ಬೆಳಿಗ್ಗೆ 6.30ಕ್ಕೆ ಚನ್ನಯ್ಯ ಹಿರೇಮಠ ಇವರಿಂದ ಓಂ ಪೂಜೆ, ಬೆಳಿಗ್ಗೆ 9.30ಕ್ಕೆ ದುರ್ಗಾದೇವಿ ಮೂರ್ತಿ ಅಭಿಷೇಕ, ಬೆಳಿಗ್ಗೆ 10.30ಕ್ಕೆ 101 ಮಹಿಳೆಯರಿಂದ ಕುಂಭಮೇಳ ಜರುಗುವುದು. ಸಂಜೆ 5.30ಕ್ಕೆ ಮುಗಳಖೋಡ ದುರ್ಗದೇವಿ ಗಾಯನ ಸಂಘ ಮತ್ತು ಯರಗಟ್ಟಿಯ ಸದಾಶಿವ ಗಾಯನ ಸಂಘದವರಿಂದ ಹರದೇಶಿ, ನಾಗೇಶಿ ಚೌಡಿಕ ಪದಗಳು ಜರುಗಲಿವೆ.</p>.<p>ಜ.2ರಂದು ಬೆಳಿಗ್ಗೆ 10.30ಕ್ಕೆ ಬಂಡಿಗಣಿಯ ದಾನೇಶ್ವರ ಶ್ರೀಗಳು ಮತ್ತು ಇಟನಾಳ ಗ್ರಾಮದ ಸಿದ್ಧೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮ ಜರುಗುವುದು. ಜ.3ರಂದು ರಾತ್ರಿ 6ಕ್ಕೆ ಶಾಲಾ ಮಕ್ಕಳಿಂದ ಮನರಂಜನೆ, ಜ.4ರಂದು ಬೆಳಿಗ್ಗೆ 9.15ಕ್ಕೆ ದುರ್ಗಾದೇವಿ ಮತ್ತು ಮಹಾಲಕ್ಷ್ಮಿದೇವಿ ಪಾದಪೂಜೆ ನೆರವೇರುವುದು. ಜ.5ರಂದು ಬೆಳಿಗ್ಗೆ 9.15ಕ್ಕೆ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಜರುಗುವುದು. ರಾತ್ರಿ 9.30ಕ್ಕೆ ಪರಸು ಕೋಲೂರ ಅವರಿಂದ ರಸಮಂಜರಿ ಇರುವುದು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರ್ಲಾಪುರ (ಮೂಡಲಗಿ) :</strong> ಸಮೀಪದ ಇಟನಾಳ ದುರ್ಗಾದೇವಿ ಜಾತ್ರೆ ಜ.1ರಿಂದ 5ರ ವರೆಗೆ ಜರುಗಲಿದೆ.</p>.<p>ಜ.1ರಂದು ಬೆಳಿಗ್ಗೆ 6.30ಕ್ಕೆ ಚನ್ನಯ್ಯ ಹಿರೇಮಠ ಇವರಿಂದ ಓಂ ಪೂಜೆ, ಬೆಳಿಗ್ಗೆ 9.30ಕ್ಕೆ ದುರ್ಗಾದೇವಿ ಮೂರ್ತಿ ಅಭಿಷೇಕ, ಬೆಳಿಗ್ಗೆ 10.30ಕ್ಕೆ 101 ಮಹಿಳೆಯರಿಂದ ಕುಂಭಮೇಳ ಜರುಗುವುದು. ಸಂಜೆ 5.30ಕ್ಕೆ ಮುಗಳಖೋಡ ದುರ್ಗದೇವಿ ಗಾಯನ ಸಂಘ ಮತ್ತು ಯರಗಟ್ಟಿಯ ಸದಾಶಿವ ಗಾಯನ ಸಂಘದವರಿಂದ ಹರದೇಶಿ, ನಾಗೇಶಿ ಚೌಡಿಕ ಪದಗಳು ಜರುಗಲಿವೆ.</p>.<p>ಜ.2ರಂದು ಬೆಳಿಗ್ಗೆ 10.30ಕ್ಕೆ ಬಂಡಿಗಣಿಯ ದಾನೇಶ್ವರ ಶ್ರೀಗಳು ಮತ್ತು ಇಟನಾಳ ಗ್ರಾಮದ ಸಿದ್ಧೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮ ಜರುಗುವುದು. ಜ.3ರಂದು ರಾತ್ರಿ 6ಕ್ಕೆ ಶಾಲಾ ಮಕ್ಕಳಿಂದ ಮನರಂಜನೆ, ಜ.4ರಂದು ಬೆಳಿಗ್ಗೆ 9.15ಕ್ಕೆ ದುರ್ಗಾದೇವಿ ಮತ್ತು ಮಹಾಲಕ್ಷ್ಮಿದೇವಿ ಪಾದಪೂಜೆ ನೆರವೇರುವುದು. ಜ.5ರಂದು ಬೆಳಿಗ್ಗೆ 9.15ಕ್ಕೆ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಜರುಗುವುದು. ರಾತ್ರಿ 9.30ಕ್ಕೆ ಪರಸು ಕೋಲೂರ ಅವರಿಂದ ರಸಮಂಜರಿ ಇರುವುದು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>