<p>ಚಿಕ್ಕೋಡಿ: ಪಟ್ಟಣದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಮಲ ಆಸ್ಪತ್ರೆಯಲ್ಲಿ ಜುಲೈ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಂಜೆತನ ನಿವಾರಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.</p>.<p>ಸುಧಾರಿತ ಫಲವತ್ತತೆ, ಚಿಕಿತ್ಸೆಗಳ ಮೂಲಕ ಬಂಜೆತನ ನಿವಾರಣೆ ಶಿಬಿರದಲ್ಲಿ ಡಾ.ಶ್ವೇತಾ ಸೋನ್ವಾಲ್ಕರ, ಡಾ.ಕಲ್ಪನಾ ದಯಾನಂದ ನೂಲಿ ತಪಾಸಣೆ ಮಾಡಲಿದ್ದಾರೆ. ನೋಂದಣಿ ಹಾಗೂ ಸಮಾಲೋಚನೆಗಾಗಿ ಮೊಬೈಲ್ ಸಂಖ್ಯೆ: 8978650294, 7825850112 ಸಂಪರ್ಕಿಸುವಂತೆ ಡಾ. ಕಲ್ಪನಾ ದಯಾನಂದ ನೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕೋಡಿ: ಪಟ್ಟಣದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಮಲ ಆಸ್ಪತ್ರೆಯಲ್ಲಿ ಜುಲೈ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಂಜೆತನ ನಿವಾರಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.</p>.<p>ಸುಧಾರಿತ ಫಲವತ್ತತೆ, ಚಿಕಿತ್ಸೆಗಳ ಮೂಲಕ ಬಂಜೆತನ ನಿವಾರಣೆ ಶಿಬಿರದಲ್ಲಿ ಡಾ.ಶ್ವೇತಾ ಸೋನ್ವಾಲ್ಕರ, ಡಾ.ಕಲ್ಪನಾ ದಯಾನಂದ ನೂಲಿ ತಪಾಸಣೆ ಮಾಡಲಿದ್ದಾರೆ. ನೋಂದಣಿ ಹಾಗೂ ಸಮಾಲೋಚನೆಗಾಗಿ ಮೊಬೈಲ್ ಸಂಖ್ಯೆ: 8978650294, 7825850112 ಸಂಪರ್ಕಿಸುವಂತೆ ಡಾ. ಕಲ್ಪನಾ ದಯಾನಂದ ನೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>