ಘಟಪ್ರಭಾ ನದಿ ನೀರು ನುಗ್ಗಿದ ಗೋಕಾಕ ನಗರದ ಉಪ್ಪಾರ ಗಲ್ಲಿ ನಿವಾಸಿಗಳು ಶನಿವಾರ ಸಾಮಾನು– ಸರಂಜಾಮುಗಳ ಸಮೇತ ಕಾಳಜಿ ಕೇಂದ್ರಕ್ಕೆ ತೆರಳಿದರು
ಗೋಕಾಕ ನಗರದ ಭೋಜಗಾರ ಗಲ್ಲಿಗೂ ನುಗ್ಗಿರುವ ಘಟಪ್ರಭೆಯ ಪ್ರವಾಹ
ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದ ತೋಟದ ವಸತಿಗಳಿಗೆ ಕೃಷ್ಣಾ ನದಿ ನೀರು ನುಗ್ಗಿದ ಕಾರಣ ಜನರು ಜಾನುವಾರು ಸಹಿತ ಶನಿವಾರ ಸುರಕ್ಷಿತ ಸ್ಥಳಕ್ಕೆ ತರಳಿದರು