<p><strong>ಬೈಲಹೊಂಗಲ:</strong> ‘ದೇಶ ಸುಭಿಕ್ಷೆಯಿಂದ ಇರಬೇಕಾದರೆ ಯುವಶಕ್ತಿ ಮತ್ತು ಅಲ್ಲಿಯ ಸೈನಿಕ ಶಕ್ತಿ ಸದೃಢವಾಗಿದ್ದರೆ ಮಾತ್ರ ದೇಶ ಸಂಪೂರ್ಣವಾಗಿ ಇರುತ್ತದೆ’ ಎಂದು ಗದಗ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಪೃಥ್ವಿ ಉದ್ಯಾನದಲ್ಲಿ ಮಾಜಿ ಸೈನಿಕರ ಸಮನ್ವಯ ಸಮಿತಿ, ಮಲಫ್ರಭಾ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಸೈನಿಕರಿಗೆ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಮಾಜಿ ಶಾಸಕ ವಿಶ್ವನಾಥ ಪಾಟೀಲ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸೈನಿಕರನ್ನು ಸತ್ಕರಿಸಲಾಯಿತು. ಕಾಶೀನಾಥ ಬಿರಾದಾರ, ಗುರುಪಾದ ಕಳ್ಳಿ, ವೈ.ಜಿ.ಬಾಳಿಗಟ್ಟಿ, ಸಿ.ಕೆ.ಮೆಕ್ಕೆದ, ಮಹಾಂತೇಶ ಕಮತ, ಶಂಕರ ಮಾಡಲಗಿ, ರೋಹಿಣಿ ಪಾಟೀಲ, ಡಾ.ಸಿ.ಬಿ. ಗಣಾಚಾರಿ, ಮಹಾಂತೇಶ ಮತ್ತಿ ಕೊಪ್ಪ, ಎಂ.ವೈ. ಸೋಮನ್ನವರ, ರಾಜು ಜನ್ಮಟ್ಟಿ, ಗುರು ಕೋತಿನ ಇದ್ದರು. ಇದಕ್ಕೂ ಮೊದಲು ಚನ್ನಮ್ಮನ ವೃತ್ತದಿಂದ ಸಮಾರಂಭದ ವೇದಿಕೆಯವರೆಗೆ ಮಾಜಿ ಸೈನಿಕರಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೈಲಹೊಂಗಲ:</strong> ‘ದೇಶ ಸುಭಿಕ್ಷೆಯಿಂದ ಇರಬೇಕಾದರೆ ಯುವಶಕ್ತಿ ಮತ್ತು ಅಲ್ಲಿಯ ಸೈನಿಕ ಶಕ್ತಿ ಸದೃಢವಾಗಿದ್ದರೆ ಮಾತ್ರ ದೇಶ ಸಂಪೂರ್ಣವಾಗಿ ಇರುತ್ತದೆ’ ಎಂದು ಗದಗ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ಪೃಥ್ವಿ ಉದ್ಯಾನದಲ್ಲಿ ಮಾಜಿ ಸೈನಿಕರ ಸಮನ್ವಯ ಸಮಿತಿ, ಮಲಫ್ರಭಾ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ಸೈನಿಕರಿಗೆ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಮಾಜಿ ಶಾಸಕ ವಿಶ್ವನಾಥ ಪಾಟೀಲ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸೈನಿಕರನ್ನು ಸತ್ಕರಿಸಲಾಯಿತು. ಕಾಶೀನಾಥ ಬಿರಾದಾರ, ಗುರುಪಾದ ಕಳ್ಳಿ, ವೈ.ಜಿ.ಬಾಳಿಗಟ್ಟಿ, ಸಿ.ಕೆ.ಮೆಕ್ಕೆದ, ಮಹಾಂತೇಶ ಕಮತ, ಶಂಕರ ಮಾಡಲಗಿ, ರೋಹಿಣಿ ಪಾಟೀಲ, ಡಾ.ಸಿ.ಬಿ. ಗಣಾಚಾರಿ, ಮಹಾಂತೇಶ ಮತ್ತಿ ಕೊಪ್ಪ, ಎಂ.ವೈ. ಸೋಮನ್ನವರ, ರಾಜು ಜನ್ಮಟ್ಟಿ, ಗುರು ಕೋತಿನ ಇದ್ದರು. ಇದಕ್ಕೂ ಮೊದಲು ಚನ್ನಮ್ಮನ ವೃತ್ತದಿಂದ ಸಮಾರಂಭದ ವೇದಿಕೆಯವರೆಗೆ ಮಾಜಿ ಸೈನಿಕರಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>