ಬಿಸಿಲು ಹೆಚ್ಚಿದ್ದರಿಂದ ಪ್ರತಿಭಟನೆನಿರತ ಆಶಾ ಕಾರ್ಯಕರ್ತೆಯರು ಬೆಡ್ಶೀಟ್ ನೆರಳಿನ ಮೊರೆ ಹೋಗಿದ್ದರು – ಪ್ರಜಾವಾಣಿ ಚಿತ್ರ/ ರಂಜು ಪಿ.
ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರಗಳು ಬೇಡಿಕೆ ಈಡೇರಿಸಿಲ್ಲ. ಈ ಬಾರಿ ನಮ್ಮ ಅಹೋರಾತ್ರಿ ಹೋರಾಟ ಅನಿರ್ದಿಷ್ಟಾವಧಿವರೆಗೂ ಮುಂದುವರಿಯಲಿದೆ. ಸ್ವಾತಂತ್ರ್ಯ ಉದ್ಯಾನ ಬಿಟ್ಟು ಹೋಗುವುದಿಲ್ಲ
- ಡಿ. ನಾಗಲಕ್ಷ್ಮಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ