<p>ದೇವಿ ಮುತ್ತು ಮಾರಿಯಮ್ಮನವರ 43ನೇ ವರ್ಷದ ವಿಶೇಷ ಹೂವಿನ ಕರಗ ಮಹೋತ್ಸವ: ಮಹಾಭಿಷೇಕ, ಅಲಂಕಾರ, ಮುತ್ತಿನ ಪಲ್ಲಕಿ, ಆಯೋಜನೆ ಹಾಗೂ ಸ್ಥಳ: ದೇವಿ ಮುತ್ತು ಮಾರಿಯಮ್ಮ ದೇವಾಲಯ, ಕೃಷ್ಣಾನಂದನಗರ, ನಂದಿನಿ ಲೇಔಟ್, ಬೆಳಿಗ್ಗೆ 9 </p><p>ಬಿ.ಎಸ್ಸಿ. ಆ್ಯನಿಮೇಷನ್ ವಿಭಾಗ ಉದ್ಘಾಟನೆ: ಮುಖ್ಯ ಅತಿಥಿ: ಮನೋಜ್ ಪರಮಹಂಸ, ಅಧ್ಯಕ್ಷತೆ: ಎಚ್.ಎನ್. ಸುಬ್ರಹ್ಮಣ್ಯ, ಆಯೋಜನೆ: ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ, ಸ್ಥಳ: ಗಾಂಧಿ ನೆಹರೂ ರಂಗಮಂದಿರ, ನ್ಯಾಷನಲ್ ಕಾಲೇಜು ಆವರಣ, ಬಸವನಗುಡಿ, ಬೆಳಿಗ್ಗೆ 10</p><p>‘2024ರ ಲೋಕಸಭೆ ಚುನಾವಣೆಯ ಜನಾದೇಶ–ಮುಂದಿನ ಹಾದಿ’ ವಿಷಯದ ಬಗ್ಗೆ ವಿಚಾರಸಂಕಿರಣ: ಅಧ್ಯಕ್ಷತೆ: ನ್ಯಾ.ಎಚ್.ಎನ್. ನಾಗಮೋಹನದಾಸ್, ಮುಖ್ಯ ಭಾಷಣ: ಪ್ರಶಾಂತ್ ಭೂಷಣ್, ಭಾಷಣಕಾರರು: ಆಕಾರ್ ಪಟೇಲ್, ಮೊಹಮ್ಮದ್ ತಾಹಾ ಮತೀನ್, ತಾರಾ ರಾವ್, ಆಯೋಜನೆ: ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ ಕರ್ನಾಟಕ ವಿಭಾಗ, ಸ್ಥಳ: ಬಿಐಎಫ್ಟಿ ಹಾಲ್, ದಾರುಸ್ಸಲಾಂ ಕಟ್ಟಡ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10</p><p>ಆನಂದ್ ಕುಮಾರ್ ಅವರ ‘ಡಾ.ಮಲ್ಲಿಕಾರ್ಜುನ ಖರ್ಗೆ ದಿ ಗ್ರೇಟ್ನೆಸ್ ಆಫ್ ಇಂಡಿಯಾ’ ಮತ್ತು ‘ಡಾ. ಮಲ್ಲಿಕಾರ್ಜುನ ಖರ್ಗೆ ಭಾರತದ ಹೆಮ್ಮೆ’ ಪುಸ್ತಕ ಬಿಡುಗಡೆ: ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕಾರ್ಯಕ್ರಮ ಉದ್ಘಾಟನೆ: ಶಿವಾನಂದ ತಗಡೂರು, ಅಧ್ಯಕ್ಷತೆ: ಶ್ರೀಧರ್, ಮುಖ್ಯ ಅತಿಥಿಗಳು: ಎಚ್.ಎಂ. ರೇವಣ್ಣ, ರಾಧಾಕೃಷ್ಣ, ರೂಪಾ ಶಶಿಧರ್, ಆನಂದ್, ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ಪ್ರಕಾಶನ, ಸ್ಥಳ: ಬೆಂಗಳೂರು ಪ್ರೆಸ್ ಕ್ಲಬ್, ಬೆಳಿಗ್ಗೆ 11</p><p>ಡಾ.ಹೊ. ಶ್ರೀನಿವಾಸಯ್ಯ ಜನ್ಮಶತಮಾನೋತ್ಸವ ಆಚರಣೆ: ಉದ್ಘಾಟನೆ: ಎಚ್.ಕೆ. ಪಾಟೀಲ, ಆಶಯ ನುಡಿ: ರಾಮಚಂದ್ರ ರಾಹಿ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಡಾ.ಹೊ.ಶ್ರೀ. ಸಂಸ್ಮರಣೆ: ಎಸ್.ಜಿ. ಸಿದ್ಧರಾಮಯ್ಯ, ಮುಖ್ಯ ಅತಿಥಿಗಳು: ಡಿ.ಆರ್. ಪಾಟೀಲ, ಪ್ರೇಮಾ ಸಿದ್ಧರಾಜು, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 11</p><p>ಡಿಎಸ್ಯು ರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಪೃಥ್ವಿರಾಜ್ ಆರ್., ಗೌರವ ಅತಿಥಿಗಳು: ಪುಟ್ಟಮಾದಪ್ಪ ಸಿ., ಪುಷ್ಪಾ ಸರ್ಕಾರ್, ಅಧ್ಯಕ್ಷತೆ: ಗಾಳಿಸ್ವಾಮಿ, ಆಯೋಜನೆ: ಸ್ಕೂಲ್ ಆಫ್ ಫಿಸಿಯೊಥೆರಪಿ, ದಯಾನಂದ ಸಾಗರ್ ವಿಶ್ವವಿದ್ಯಾಲಯ, ಸ್ಥಳ: ಸಿ.ಡಿ. ಸಾಗರ್ ಸಭಾಂಗಣ, ಕುಮಾರಸ್ವಾಮಿ ಬಡಾವಣೆ, ಬೆಳಿಗ್ಗೆ 11</p><p>ಗುರುಪೂರ್ಣಿಮೆ ಮತ್ತು ವಾಗ್ಗೇಯಕಾರ ದಿನಾಚರಣೆ ಸಂಗೀತೋತ್ಸವ: ಸಂಗೀತ ಕಾರ್ಯಕ್ರಮ: ವೇಣುಬ್ರಹ್ಮ, ಬಿ.ಕೆ. ಅನಂತರಾಮ್, ಜ್ಯೋತ್ಸ್ನಾ ಮಂಜುನಾಥ್, ಬಿ.ಆರ್. ಶ್ರೀನಿವಾಸ್, ಸಮರ್ಥ್, ಬಿ.ಜೆ. ಕೃಷ್ಣಕುಮಾರ್, ಸಚಿನ್ ಡಿ., ಚಿದಾನಂದ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಭೂಮಿಕಾ ಎಂಇಡಬ್ಲ್ಯುಎಸ್ ಹಾಸ್ಟೆಲ್, ಮಲ್ಲೇಶ್ವರ, ಮಧ್ಯಾಹ್ನ 2</p><p>ಕಾವ್ಯ ಸಂಸ್ಕೃತಿ ಯಾನ ಆರಂಭ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಉಪಸ್ಥಿತಿ: ಧರಣಿದೇವಿ ಮಾಲಗತ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ಎಲ್.ಎನ್. ಮುಕುಂದರಾಜ್, ಆಯೋಜನೆ: ರಂಗಮಂಡಲ, ರಂಗವಾಹಿನಿ, ಸ್ಥಳ: ಪಡಸಾಲೆ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ, ಮಧ್ಯಾಹ್ನ 2</p><p>‘ಗುರುಸ್ಮೃತಿ’ ಸಂಗೀತ ಸಂಭ್ರಮ: ‘ಸಂಗೀತ ವಿದ್ಯಾ ಸಾಗರ’ ಆರ್.ಆರ್. ಕೇಶವಮೂರ್ತಿ ಸಂಗೀತ ಉತ್ಸವ, ಗಾಯನ: ಮಾಧುರಿ ಕೌಶಿಕ್, ‘ಸಾಧನಾಚಾರ್ಯ’ ಪ್ರಶಸ್ತಿ: ವಿ.ವಿ. ಸುಬ್ರಹ್ಮಣ್ಯಂ, ಗೌರವ ಅತಿಥಿಗಳು: ಸೌಮ್ಯಾ ರೆಡ್ಡಿ, ಜಿ. ಬಾಬು, ಶಾಮಸುಂದರ ಶರ್ಮ, ಆಯೋಜನೆ: ಸ್ವರ ಸೌರಭ, ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 4</p><p>ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಅಲ್ಲಮಪ್ರಭು ಬೆಟ್ಟದೂರು, ಉಪಸ್ಥಿತಿ: ಧರಣಿದೇವಿ ಮಾಲಗತ್ತಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ. ಸಂಜೆ 4 </p><p>41ನೇ ಅಂತರ ವಿಭಾಗ ನಾಟಕ ಸ್ಪರ್ಧೆ–2024 ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ: ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30</p><p>ಇಂದಿರಾ ಮತ್ತು ನಾರಾಯಣದಾಸ್ ದತ್ತಿ ಸಂಗೀತ ಕಛೇರಿ: ಮಾನಸಾ ಶಾಸ್ತ್ರಿ, ರೂಪಕ್ ವೈದ್ಯ, ಸೂರ್ಯ ಉಪಾಧ್ಯಾಯ, ಅನಿರುದ್ಧ ಐತಾಳ್, ಎಸ್.ಆಕಾಶ್, ಸರ್ಫರಾಜ್ ಖಾನ್, ಹೇಮಂತ್ ಜೋಶಿ, ಆಯೋಜನೆ: ಎಂಇಎಸ್ ಕಲಾವೇದಿ, ಸಪ್ತಕ ಬೆಂಗಳೂರು, ಸ್ಥಳ: ನ್ಯೂ ಕಾನ್ಫರೆನ್ಸ್ ಹಾಲ್, ಎಂಇಎಸ್ ಕಾಲೇಜು, ಮಲ್ಲೇಶ್ವರ, ಸಂಜೆ 5.30</p><p>‘ಏಕತ್ವಂ ಯುವ ಸಾಗರ’ ಸಂಗೀತ ಕಾರ್ಯಕ್ರಮ: ರಾಗಸುಧಾ, ಅಮೋಘ್ ನಡದೂರ್, ಸುನಾಧ ಕೃಷ್ಣ, ಮುಖ್ಯ ಅತಿಥಿ: ಎಚ್.ಕೆ. ವೆಂಕಟರಾಮ್, ಆಯೋಜನೆ: ಏಕತ್ವಂ, ಸ್ಥಳ: ಸುಚಿತ್ರಾ ಸಿನಿಮಾ ಆ್ಯಂಡ್ ಕಲ್ಚರಲ್ ಫೌಂಡೇಶನ್, ಬನಶಂಕರಿ 3ನೇ ಹಂತ, ಸಂಜೆ 6 </p><p>ರಾಮಕೃಷ್ಣ ಸಂಗೀತ ಸೌರಭ: ಹಿಂದೂಸ್ಥಾನಿ–ಕರ್ನಾಟಕ ಕೊಳಲು ಜುಗಲ್ಬಂದಿ: ಅಮಿತ್ ನಾಡಿಗ, ಷಡ್ಜ ಗೋಡ್ಖಿಂಡಿ, ಮೃದಂಗ: ಅರ್ಜುನ್ ಕುಮಾರ್, ತಬಲಾ: ರೂಪಕ್ ಕಲ್ಲೂರ್ಕರ್, ಆಯೋಜನೆ ಹಾಗೂ ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಸಂಜೆ 6</p><p>‘ನಾಕೊಳ್ಳೇ ಮಾತು’ ಸಂವಾದ: ಕರ್ಕಿ ಕೃಷ್ಣಮೂರ್ತಿ, ಕಾವ್ಯಾ ಕಡಮೆ, ವಸುಧೇಂದ್ರ, ಆಯೋಜನೆ ಹಾಗೂ ಸ್ಥಳ: ದಿ ಬುಕ್ವರ್ಮ್, ಬ್ರಿಗೇಡ್ ಗಾರ್ಡನ್ಸ್, ಚರ್ಚ್ ಸ್ಟ್ರೀಟ್, ಸಂಜೆ 6.30</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವಿ ಮುತ್ತು ಮಾರಿಯಮ್ಮನವರ 43ನೇ ವರ್ಷದ ವಿಶೇಷ ಹೂವಿನ ಕರಗ ಮಹೋತ್ಸವ: ಮಹಾಭಿಷೇಕ, ಅಲಂಕಾರ, ಮುತ್ತಿನ ಪಲ್ಲಕಿ, ಆಯೋಜನೆ ಹಾಗೂ ಸ್ಥಳ: ದೇವಿ ಮುತ್ತು ಮಾರಿಯಮ್ಮ ದೇವಾಲಯ, ಕೃಷ್ಣಾನಂದನಗರ, ನಂದಿನಿ ಲೇಔಟ್, ಬೆಳಿಗ್ಗೆ 9 </p><p>ಬಿ.ಎಸ್ಸಿ. ಆ್ಯನಿಮೇಷನ್ ವಿಭಾಗ ಉದ್ಘಾಟನೆ: ಮುಖ್ಯ ಅತಿಥಿ: ಮನೋಜ್ ಪರಮಹಂಸ, ಅಧ್ಯಕ್ಷತೆ: ಎಚ್.ಎನ್. ಸುಬ್ರಹ್ಮಣ್ಯ, ಆಯೋಜನೆ: ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ, ಸ್ಥಳ: ಗಾಂಧಿ ನೆಹರೂ ರಂಗಮಂದಿರ, ನ್ಯಾಷನಲ್ ಕಾಲೇಜು ಆವರಣ, ಬಸವನಗುಡಿ, ಬೆಳಿಗ್ಗೆ 10</p><p>‘2024ರ ಲೋಕಸಭೆ ಚುನಾವಣೆಯ ಜನಾದೇಶ–ಮುಂದಿನ ಹಾದಿ’ ವಿಷಯದ ಬಗ್ಗೆ ವಿಚಾರಸಂಕಿರಣ: ಅಧ್ಯಕ್ಷತೆ: ನ್ಯಾ.ಎಚ್.ಎನ್. ನಾಗಮೋಹನದಾಸ್, ಮುಖ್ಯ ಭಾಷಣ: ಪ್ರಶಾಂತ್ ಭೂಷಣ್, ಭಾಷಣಕಾರರು: ಆಕಾರ್ ಪಟೇಲ್, ಮೊಹಮ್ಮದ್ ತಾಹಾ ಮತೀನ್, ತಾರಾ ರಾವ್, ಆಯೋಜನೆ: ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ ಕರ್ನಾಟಕ ವಿಭಾಗ, ಸ್ಥಳ: ಬಿಐಎಫ್ಟಿ ಹಾಲ್, ದಾರುಸ್ಸಲಾಂ ಕಟ್ಟಡ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 10</p><p>ಆನಂದ್ ಕುಮಾರ್ ಅವರ ‘ಡಾ.ಮಲ್ಲಿಕಾರ್ಜುನ ಖರ್ಗೆ ದಿ ಗ್ರೇಟ್ನೆಸ್ ಆಫ್ ಇಂಡಿಯಾ’ ಮತ್ತು ‘ಡಾ. ಮಲ್ಲಿಕಾರ್ಜುನ ಖರ್ಗೆ ಭಾರತದ ಹೆಮ್ಮೆ’ ಪುಸ್ತಕ ಬಿಡುಗಡೆ: ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕಾರ್ಯಕ್ರಮ ಉದ್ಘಾಟನೆ: ಶಿವಾನಂದ ತಗಡೂರು, ಅಧ್ಯಕ್ಷತೆ: ಶ್ರೀಧರ್, ಮುಖ್ಯ ಅತಿಥಿಗಳು: ಎಚ್.ಎಂ. ರೇವಣ್ಣ, ರಾಧಾಕೃಷ್ಣ, ರೂಪಾ ಶಶಿಧರ್, ಆನಂದ್, ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ಪ್ರಕಾಶನ, ಸ್ಥಳ: ಬೆಂಗಳೂರು ಪ್ರೆಸ್ ಕ್ಲಬ್, ಬೆಳಿಗ್ಗೆ 11</p><p>ಡಾ.ಹೊ. ಶ್ರೀನಿವಾಸಯ್ಯ ಜನ್ಮಶತಮಾನೋತ್ಸವ ಆಚರಣೆ: ಉದ್ಘಾಟನೆ: ಎಚ್.ಕೆ. ಪಾಟೀಲ, ಆಶಯ ನುಡಿ: ರಾಮಚಂದ್ರ ರಾಹಿ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಡಾ.ಹೊ.ಶ್ರೀ. ಸಂಸ್ಮರಣೆ: ಎಸ್.ಜಿ. ಸಿದ್ಧರಾಮಯ್ಯ, ಮುಖ್ಯ ಅತಿಥಿಗಳು: ಡಿ.ಆರ್. ಪಾಟೀಲ, ಪ್ರೇಮಾ ಸಿದ್ಧರಾಜು, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 11</p><p>ಡಿಎಸ್ಯು ರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಪೃಥ್ವಿರಾಜ್ ಆರ್., ಗೌರವ ಅತಿಥಿಗಳು: ಪುಟ್ಟಮಾದಪ್ಪ ಸಿ., ಪುಷ್ಪಾ ಸರ್ಕಾರ್, ಅಧ್ಯಕ್ಷತೆ: ಗಾಳಿಸ್ವಾಮಿ, ಆಯೋಜನೆ: ಸ್ಕೂಲ್ ಆಫ್ ಫಿಸಿಯೊಥೆರಪಿ, ದಯಾನಂದ ಸಾಗರ್ ವಿಶ್ವವಿದ್ಯಾಲಯ, ಸ್ಥಳ: ಸಿ.ಡಿ. ಸಾಗರ್ ಸಭಾಂಗಣ, ಕುಮಾರಸ್ವಾಮಿ ಬಡಾವಣೆ, ಬೆಳಿಗ್ಗೆ 11</p><p>ಗುರುಪೂರ್ಣಿಮೆ ಮತ್ತು ವಾಗ್ಗೇಯಕಾರ ದಿನಾಚರಣೆ ಸಂಗೀತೋತ್ಸವ: ಸಂಗೀತ ಕಾರ್ಯಕ್ರಮ: ವೇಣುಬ್ರಹ್ಮ, ಬಿ.ಕೆ. ಅನಂತರಾಮ್, ಜ್ಯೋತ್ಸ್ನಾ ಮಂಜುನಾಥ್, ಬಿ.ಆರ್. ಶ್ರೀನಿವಾಸ್, ಸಮರ್ಥ್, ಬಿ.ಜೆ. ಕೃಷ್ಣಕುಮಾರ್, ಸಚಿನ್ ಡಿ., ಚಿದಾನಂದ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಭೂಮಿಕಾ ಎಂಇಡಬ್ಲ್ಯುಎಸ್ ಹಾಸ್ಟೆಲ್, ಮಲ್ಲೇಶ್ವರ, ಮಧ್ಯಾಹ್ನ 2</p><p>ಕಾವ್ಯ ಸಂಸ್ಕೃತಿ ಯಾನ ಆರಂಭ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಉಪಸ್ಥಿತಿ: ಧರಣಿದೇವಿ ಮಾಲಗತ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ಎಲ್.ಎನ್. ಮುಕುಂದರಾಜ್, ಆಯೋಜನೆ: ರಂಗಮಂಡಲ, ರಂಗವಾಹಿನಿ, ಸ್ಥಳ: ಪಡಸಾಲೆ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ, ಮಧ್ಯಾಹ್ನ 2</p><p>‘ಗುರುಸ್ಮೃತಿ’ ಸಂಗೀತ ಸಂಭ್ರಮ: ‘ಸಂಗೀತ ವಿದ್ಯಾ ಸಾಗರ’ ಆರ್.ಆರ್. ಕೇಶವಮೂರ್ತಿ ಸಂಗೀತ ಉತ್ಸವ, ಗಾಯನ: ಮಾಧುರಿ ಕೌಶಿಕ್, ‘ಸಾಧನಾಚಾರ್ಯ’ ಪ್ರಶಸ್ತಿ: ವಿ.ವಿ. ಸುಬ್ರಹ್ಮಣ್ಯಂ, ಗೌರವ ಅತಿಥಿಗಳು: ಸೌಮ್ಯಾ ರೆಡ್ಡಿ, ಜಿ. ಬಾಬು, ಶಾಮಸುಂದರ ಶರ್ಮ, ಆಯೋಜನೆ: ಸ್ವರ ಸೌರಭ, ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 4</p><p>ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಅಲ್ಲಮಪ್ರಭು ಬೆಟ್ಟದೂರು, ಉಪಸ್ಥಿತಿ: ಧರಣಿದೇವಿ ಮಾಲಗತ್ತಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ. ಸಂಜೆ 4 </p><p>41ನೇ ಅಂತರ ವಿಭಾಗ ನಾಟಕ ಸ್ಪರ್ಧೆ–2024 ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ: ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30</p><p>ಇಂದಿರಾ ಮತ್ತು ನಾರಾಯಣದಾಸ್ ದತ್ತಿ ಸಂಗೀತ ಕಛೇರಿ: ಮಾನಸಾ ಶಾಸ್ತ್ರಿ, ರೂಪಕ್ ವೈದ್ಯ, ಸೂರ್ಯ ಉಪಾಧ್ಯಾಯ, ಅನಿರುದ್ಧ ಐತಾಳ್, ಎಸ್.ಆಕಾಶ್, ಸರ್ಫರಾಜ್ ಖಾನ್, ಹೇಮಂತ್ ಜೋಶಿ, ಆಯೋಜನೆ: ಎಂಇಎಸ್ ಕಲಾವೇದಿ, ಸಪ್ತಕ ಬೆಂಗಳೂರು, ಸ್ಥಳ: ನ್ಯೂ ಕಾನ್ಫರೆನ್ಸ್ ಹಾಲ್, ಎಂಇಎಸ್ ಕಾಲೇಜು, ಮಲ್ಲೇಶ್ವರ, ಸಂಜೆ 5.30</p><p>‘ಏಕತ್ವಂ ಯುವ ಸಾಗರ’ ಸಂಗೀತ ಕಾರ್ಯಕ್ರಮ: ರಾಗಸುಧಾ, ಅಮೋಘ್ ನಡದೂರ್, ಸುನಾಧ ಕೃಷ್ಣ, ಮುಖ್ಯ ಅತಿಥಿ: ಎಚ್.ಕೆ. ವೆಂಕಟರಾಮ್, ಆಯೋಜನೆ: ಏಕತ್ವಂ, ಸ್ಥಳ: ಸುಚಿತ್ರಾ ಸಿನಿಮಾ ಆ್ಯಂಡ್ ಕಲ್ಚರಲ್ ಫೌಂಡೇಶನ್, ಬನಶಂಕರಿ 3ನೇ ಹಂತ, ಸಂಜೆ 6 </p><p>ರಾಮಕೃಷ್ಣ ಸಂಗೀತ ಸೌರಭ: ಹಿಂದೂಸ್ಥಾನಿ–ಕರ್ನಾಟಕ ಕೊಳಲು ಜುಗಲ್ಬಂದಿ: ಅಮಿತ್ ನಾಡಿಗ, ಷಡ್ಜ ಗೋಡ್ಖಿಂಡಿ, ಮೃದಂಗ: ಅರ್ಜುನ್ ಕುಮಾರ್, ತಬಲಾ: ರೂಪಕ್ ಕಲ್ಲೂರ್ಕರ್, ಆಯೋಜನೆ ಹಾಗೂ ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಸಂಜೆ 6</p><p>‘ನಾಕೊಳ್ಳೇ ಮಾತು’ ಸಂವಾದ: ಕರ್ಕಿ ಕೃಷ್ಣಮೂರ್ತಿ, ಕಾವ್ಯಾ ಕಡಮೆ, ವಸುಧೇಂದ್ರ, ಆಯೋಜನೆ ಹಾಗೂ ಸ್ಥಳ: ದಿ ಬುಕ್ವರ್ಮ್, ಬ್ರಿಗೇಡ್ ಗಾರ್ಡನ್ಸ್, ಚರ್ಚ್ ಸ್ಟ್ರೀಟ್, ಸಂಜೆ 6.30</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>