<p>ದೇವಿ ಮುತ್ತು ಮಾರಿಯಮ್ಮನವರ 43ನೇ ವರ್ಷದ ವಿಶೇಷ ಹೂವಿನ ಕರಗ ಮಹೋತ್ಸವ: ಮಹಾಭಿಷೇಕ, ಅಲಂಕಾರ, ಹೋಮ, ಆಯೋಜನೆ ಹಾಗೂ ಸ್ಥಳ: ದೇವಿ ಮುತ್ತು ಮಾರಿಯಮ್ಮ ದೇವಾಲಯ, ಕೃಷ್ಣಾನಂದನಗರ, ನಂದಿನಿ ಲೇಔಟ್, ಬೆಳಿಗ್ಗೆ 7ರಿಂದ </p>.<p>ಆನಂದರಾಜ್ ಎ. ಅವರಿಗೆ ‘ಆನಂದ ಮಾರ್ಗ’ ಅಭಿನಂದನಾ ಗ್ರಂಥ ಅರ್ಪಣೆ ಮತ್ತು ಅಭಿನಂದನಾ ಸಮಾರಂಭ: ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಮುಖ್ಯ ಅತಿಥಿಗಳು: ಪುಟ್ಟಣ್ಣ, ಸಿಂಧು ಬಿ. ರೂಪೇಶ್, ಉಪಸ್ಥಿತಿ: ಶೀಲಾ ಪ್ರಕಾಶ್ ಎಸ್.ಎನ್., ಅಧ್ಯಕ್ಷತೆ: ನಾಗಣ್ಣ ಜಿ., ಆಯೋಜನೆ: ಆನಂದರಾಜ್ ಎ. ಅಭಿನಂದನಾ ಸಮಿತಿ, ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ. ಕಾಲೇಜು ಆವರಣ, ಜಯನಗರ 3ನೇ ಹಂತ, ಬೆಳಿಗ್ಗೆ 10</p>.<p>ಸುಗತ ಮಾಸ ಪತ್ರಿಕೆ ಬಿಡುಗಡೆ: ಚೆನ್ನಪ್ಪ ಕಟ್ಟಿ, ಮುಖ್ಯ ಅತಿಥಿ: ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಕ್ಷತೆ: ಪ್ರೊ.ಸಿ.ಬಿ. ಹೊನ್ನುಸಿದ್ಧಾರ್ಥ, ಉಪಸ್ಥಿತಿ: ಎಚ್.ಟಿ. ಪೋತೆ, ಸಂಗಪ್ಪ ಹೊಸಮನಿ, ಆಯೋಜನೆ: ಸುಗತ ಪತ್ರಿಕಾ ಬಳಗ, ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಮಧ್ಯಾಹ್ನ 3.30</p>.<p>ಸುಚೇತ ಕೆ.ಎಸ್. ಅವರ ‘ಕೇಳದ ಕಿವಿಗಳು ಹೇಳಿದ ಕತೆ’ ಹಾಗೂ ‘ಬರಿ ಕತೆಯಲ್ಲ–ಅಗ್ರಹಾರದ ಕಥನ’ ಕೃತಿ ಬಿಡುಗಡೆ: ನಿರಂಜನ್ ಭಟ್, ಕೃತಿ ಬಗ್ಗೆ ಮಾತು: ಗೀತಾ ವಸಂತ, ದೀಪಾ ಭಟ್, ಅಧ್ಯಕ್ಷತೆ: ಅಶೋಕ ಹಾರನಹಳ್ಳಿ, ಆಯೋಜನೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಅನ್ನಪೂರ್ಣ ಪಬ್ಲಿಕೇಷನ್ ಹೌಸ್, ಅಭಿರುಚಿ ಪ್ರಕಾಶನ, ಸ್ಥಳ: ಗಾಯತ್ರಿ ಭವನ, 3070, 9ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಸಂಜೆ 5.30</p>.<p>ರಾಮಕೃಷ್ಣ ಸಂಗೀತ ಸೌರಭ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ದತ್ತಾತ್ರೇಯ ಎಲ್. ವೇಲಣಕರ್, ತಬಲಾ: ಯೋಗೀಶ್ ಭಟ್, ಹಾರ್ಮೋನಿಯಂ: ಸತ್ಯಜೀತ್ ಸಂಜು, ಆಯೋಜನೆ ಹಾಗೂ ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಸಂಜೆ 6</p>.<p>41ನೇ ಅಂತರ ವಿಭಾಗ ನಾಟಕ ಸ್ಪರ್ಧೆ–2024: ‘ಕಂಬನಿ’ ನಾಟಕ ಪ್ರದರ್ಶನ, ರಚನೆ: ಬೇಲೂರು ಕೃಷ್ಣಮೂರ್ತಿ, ನಿರ್ದೇಶನ: ದೊಡ್ಡೀರಯ್ಯ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6</p>.<p>‘ಧರ್ಮ ಮತ್ತು ಸಂಸ್ಕೃತಿ’ ಪುಸ್ತಕದ ಬಗ್ಗೆ ಸಂವಾದ: ಪಾಲ್ಗೊಳ್ಳುವವರು: ಸೂರ್ಯಪ್ರಕಾಶ್ ಪಂಡಿತ್, ವಿ.ಬಿ. ಆರತಿ, ರೋಹಿತ್ ಚಕ್ರತೀರ್ಥ, ರಮೇಶ್ ದೊಡ್ಡಪುರ, ಆಯೋಜನೆ: ಮಂಥನ ಬೆಂಗಳೂರು, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 6.30</p>.<p>ಚಾತುರ್ಮಾಸ್ಯ ಮಹಿಮೆ ಬಗ್ಗೆ ಧಾರ್ಮಿಕ ಪ್ರವಚನ: ರಾಘವಾಚಾರ್ ಮಿಟ್ಟಿ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7</p>.<p>‘ಪಿರ್ಸಪ್ಪಾಡ್’ ಬ್ಯಾರಿ ಸಾಂಸ್ಕೃತಿಕ ಸಂಭ್ರಮ, ಅಧ್ಯಕ್ಷರು ಮತ್ತು ಸದಸ್ಯರ ಪದಗ್ರಹಣ: ಉದ್ಘಾಟನೆ: ಯು.ಟಿ. ಖಾದರ್, ಮುಖ್ಯ ಅತಿಥಿಗಳು: ಶಿವರಾಜ್ ತಂಗಡಗಿ, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಆಯೋಜನೆ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸ್ಥಳ: ಬ್ಯಾರಿ ಭವನ, 1ನೇ ಹಂತ, 3ನೇ ಬ್ಲಾಕ್, ಎಚ್.ಬಿ.ಆರ್. ಲೇಔಟ್, ಸಂಜೆ 7</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವಿ ಮುತ್ತು ಮಾರಿಯಮ್ಮನವರ 43ನೇ ವರ್ಷದ ವಿಶೇಷ ಹೂವಿನ ಕರಗ ಮಹೋತ್ಸವ: ಮಹಾಭಿಷೇಕ, ಅಲಂಕಾರ, ಹೋಮ, ಆಯೋಜನೆ ಹಾಗೂ ಸ್ಥಳ: ದೇವಿ ಮುತ್ತು ಮಾರಿಯಮ್ಮ ದೇವಾಲಯ, ಕೃಷ್ಣಾನಂದನಗರ, ನಂದಿನಿ ಲೇಔಟ್, ಬೆಳಿಗ್ಗೆ 7ರಿಂದ </p>.<p>ಆನಂದರಾಜ್ ಎ. ಅವರಿಗೆ ‘ಆನಂದ ಮಾರ್ಗ’ ಅಭಿನಂದನಾ ಗ್ರಂಥ ಅರ್ಪಣೆ ಮತ್ತು ಅಭಿನಂದನಾ ಸಮಾರಂಭ: ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಮುಖ್ಯ ಅತಿಥಿಗಳು: ಪುಟ್ಟಣ್ಣ, ಸಿಂಧು ಬಿ. ರೂಪೇಶ್, ಉಪಸ್ಥಿತಿ: ಶೀಲಾ ಪ್ರಕಾಶ್ ಎಸ್.ಎನ್., ಅಧ್ಯಕ್ಷತೆ: ನಾಗಣ್ಣ ಜಿ., ಆಯೋಜನೆ: ಆನಂದರಾಜ್ ಎ. ಅಭಿನಂದನಾ ಸಮಿತಿ, ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ. ಕಾಲೇಜು ಆವರಣ, ಜಯನಗರ 3ನೇ ಹಂತ, ಬೆಳಿಗ್ಗೆ 10</p>.<p>ಸುಗತ ಮಾಸ ಪತ್ರಿಕೆ ಬಿಡುಗಡೆ: ಚೆನ್ನಪ್ಪ ಕಟ್ಟಿ, ಮುಖ್ಯ ಅತಿಥಿ: ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಕ್ಷತೆ: ಪ್ರೊ.ಸಿ.ಬಿ. ಹೊನ್ನುಸಿದ್ಧಾರ್ಥ, ಉಪಸ್ಥಿತಿ: ಎಚ್.ಟಿ. ಪೋತೆ, ಸಂಗಪ್ಪ ಹೊಸಮನಿ, ಆಯೋಜನೆ: ಸುಗತ ಪತ್ರಿಕಾ ಬಳಗ, ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಮಧ್ಯಾಹ್ನ 3.30</p>.<p>ಸುಚೇತ ಕೆ.ಎಸ್. ಅವರ ‘ಕೇಳದ ಕಿವಿಗಳು ಹೇಳಿದ ಕತೆ’ ಹಾಗೂ ‘ಬರಿ ಕತೆಯಲ್ಲ–ಅಗ್ರಹಾರದ ಕಥನ’ ಕೃತಿ ಬಿಡುಗಡೆ: ನಿರಂಜನ್ ಭಟ್, ಕೃತಿ ಬಗ್ಗೆ ಮಾತು: ಗೀತಾ ವಸಂತ, ದೀಪಾ ಭಟ್, ಅಧ್ಯಕ್ಷತೆ: ಅಶೋಕ ಹಾರನಹಳ್ಳಿ, ಆಯೋಜನೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಅನ್ನಪೂರ್ಣ ಪಬ್ಲಿಕೇಷನ್ ಹೌಸ್, ಅಭಿರುಚಿ ಪ್ರಕಾಶನ, ಸ್ಥಳ: ಗಾಯತ್ರಿ ಭವನ, 3070, 9ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಸಂಜೆ 5.30</p>.<p>ರಾಮಕೃಷ್ಣ ಸಂಗೀತ ಸೌರಭ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ದತ್ತಾತ್ರೇಯ ಎಲ್. ವೇಲಣಕರ್, ತಬಲಾ: ಯೋಗೀಶ್ ಭಟ್, ಹಾರ್ಮೋನಿಯಂ: ಸತ್ಯಜೀತ್ ಸಂಜು, ಆಯೋಜನೆ ಹಾಗೂ ಸ್ಥಳ: ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಸಂಜೆ 6</p>.<p>41ನೇ ಅಂತರ ವಿಭಾಗ ನಾಟಕ ಸ್ಪರ್ಧೆ–2024: ‘ಕಂಬನಿ’ ನಾಟಕ ಪ್ರದರ್ಶನ, ರಚನೆ: ಬೇಲೂರು ಕೃಷ್ಣಮೂರ್ತಿ, ನಿರ್ದೇಶನ: ದೊಡ್ಡೀರಯ್ಯ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6</p>.<p>‘ಧರ್ಮ ಮತ್ತು ಸಂಸ್ಕೃತಿ’ ಪುಸ್ತಕದ ಬಗ್ಗೆ ಸಂವಾದ: ಪಾಲ್ಗೊಳ್ಳುವವರು: ಸೂರ್ಯಪ್ರಕಾಶ್ ಪಂಡಿತ್, ವಿ.ಬಿ. ಆರತಿ, ರೋಹಿತ್ ಚಕ್ರತೀರ್ಥ, ರಮೇಶ್ ದೊಡ್ಡಪುರ, ಆಯೋಜನೆ: ಮಂಥನ ಬೆಂಗಳೂರು, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 6.30</p>.<p>ಚಾತುರ್ಮಾಸ್ಯ ಮಹಿಮೆ ಬಗ್ಗೆ ಧಾರ್ಮಿಕ ಪ್ರವಚನ: ರಾಘವಾಚಾರ್ ಮಿಟ್ಟಿ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7</p>.<p>‘ಪಿರ್ಸಪ್ಪಾಡ್’ ಬ್ಯಾರಿ ಸಾಂಸ್ಕೃತಿಕ ಸಂಭ್ರಮ, ಅಧ್ಯಕ್ಷರು ಮತ್ತು ಸದಸ್ಯರ ಪದಗ್ರಹಣ: ಉದ್ಘಾಟನೆ: ಯು.ಟಿ. ಖಾದರ್, ಮುಖ್ಯ ಅತಿಥಿಗಳು: ಶಿವರಾಜ್ ತಂಗಡಗಿ, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಆಯೋಜನೆ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸ್ಥಳ: ಬ್ಯಾರಿ ಭವನ, 1ನೇ ಹಂತ, 3ನೇ ಬ್ಲಾಕ್, ಎಚ್.ಬಿ.ಆರ್. ಲೇಔಟ್, ಸಂಜೆ 7</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>