<p><strong>ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ‘ಹೆಪಟೈಟಿಸ್’ ರೋಗದ ಬಗ್ಗೆ ಜಾಗೃತಿ ಹಾಗೂ ಉಚಿತ ಆರೋಗ್ಯ ಶಿಬಿರ:</strong> ‘ಪ್ರಾರಂಭಿಕ ಹಂತದಲ್ಲಿಯೇ ರೋಗದ ಪತ್ತೆ ಮತ್ತು ಚಿಕಿತ್ಸೆ ಬಗ್ಗೆ’ ಉಪನ್ಯಾಸ: ಡಾ. ನವೀನ್ ಗಂಜೂ, ಆಯೋಜನೆ: ನಾಲೆಡ್ಜಿಯಮ್ ಅಕಾಡೆಮಿ, ಜೈನ್ ಗ್ರೂಪ್, ಆಸ್ಟರ್ ಆರ್.ವಿ ಆಸ್ಪತ್ರೆ, ಸ್ಥಳ: ನಾಲೆಡ್ಜಿಯಮ್ ಅಕಾಡೆಮಿ, ಜೆಎಸ್ಎಸ್ ಸಭಾಂಗಣದ ಎದುರು, ಜಯನಗರ 8ನೇ ಬ್ಲಾಕ್, ಬೆಳಿಗ್ಗೆ 9ರಿಂದ </p>.<p><strong>ಕೆ.ಎಸ್.ನಾರಾಯಣಾಚಾರ್ಯರ ಸ್ಮರಣಾರ್ಥ ದ್ವಿತೀಯ ವಾರ್ಷಿಕ ಡಾ. ಕೆ.ಎಸ್ ನಾರಾಯಣಾಚಾರ್ಯ ಸಮ್ಮಾನ-ಸಭೆ:</strong> ‘ಡಾ.ಕೆ.ಎಸ್.ನಾರಾಯಣಾಚಾರ್ಯ ಸಮ್ಮಾನ’ ಪ್ರಶಸ್ತಿ: ಬಾಬು ಕೃಷ್ಣಮೂರ್ತಿ, ‘ಭಾರತೀಯ ಇತಿಹಾಸದ ಪ್ರಾಚೀನತೆ’ ವಿಷಯದ ಬಗ್ಗೆ ಉಪನ್ಯಾಸ: ನೀಲೇಶ್ ಓಕ್, ‘ಕೆ.ಎಸ್. ನಾರಾಯಣಾಚಾರ್ಯರ ಮಹಾಭಾರತದ ಆ 18 ದಿನಗಳು’ ವಿಷಯದ ಬಗ್ಗೆ ಉಪನ್ಯಾಸ: ದೀಪಕ್ ಎಂ.ಆರ್., ‘ಸಂಸ್ಕೃತವು ಭಾರತದ ಹೊರಗಿನಿಂದ ಬಂದಿದೆಯೇ?’ ವಿಷಯದ ಬಗ್ಗೆ ಉಪನ್ಯಾಸ: ಶಿವಶಂಕರ ಶಾಸ್ತ್ರಿ, ‘ರಾಮಾಯಣ-ಒಂದು ಅದ್ಭುತ’ ವಿಷಯದ ಬಗ್ಗೆ ಉಪನ್ಯಾಸ: ಯಶೋದೀಪ್ ದೇವಧರ್, ಆಯೋಜನೆ: ಉದ್ಭವಃ, ಸಾಹಿತ್ಯ ಪ್ರಕಾಶನ, ಸುಬ್ಬು ಪಬ್ಲಿಕೇಷನ್ಸ್, ಸ್ಥಳ: ಪತ್ತಿ ಸಭಾಂಗಣ, ಎನ್.ಆರ್. ಕಾಲೊನಿ, ಬೆಳಿಗ್ಗೆ 9.30</p>.<p><strong>ಸಾಹಿತ್ಯ–ಸಂಸ್ಕೃತಿ ಸಮಾಗಮ: ‘ಉದಯಭಾವ ಸಂಭ್ರಮ’ ಗೀತ ಗಾಯನ ಸಮಾರಂಭ, ಉದ್ಘಾಟನೆ:</strong> ಎಚ್.ಎಸ್. ಜಯರಾಮ, ರಾಜ್ಯಮಟ್ಟದ ಪ್ರಶಸ್ತಿ, ಕವಿ ಸಂಭ್ರಮ ಮತ್ತು ಗೀತ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ, ಅಧ್ಯಕ್ಷತೆ: ಸಿ. ಜಯಲಕ್ಷ್ಮಿ, ಪ್ರಶಸ್ತಿ ಪ್ರದಾನ: ಗೋವಿಂದಹಳ್ಳಿ ಕೃಷ್ಣೇಗೌಡ, ಆಯೋಜನೆ: ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 9.30</p>.<p><strong>5ನೇ ಕನ್ನಡ ಸಾಹಿತ್ಯ ಸಮ್ಮೇಳನ: ಉದ್ಘಾಟನೆ: ದಿನೇಶ್ ಗುಂಡೂರಾವ್, ಸಮ್ಮೇಳನಾಧ್ಯಕ್ಷತೆ:</strong> ವಿ. ರಾಣಿ ಗೋವಿಂದರಾಜು, ಮುಖ್ಯ ಅತಿಥಿಗಳು: ವೂಡೇ ಪಿ. ಕೃಷ್ಣ, ಧರಣೀದೇವಿ ಮಾಲಗತ್ತಿ, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಉಪಸ್ಥಿತಿ: ಗೌಡಗೆರೆ ಮಾಯುಶ್ರೀ, ಆಯೋಜನೆ: ಗಾಂಧಿನಗರ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10 </p>.<p><strong>ವಿಶ್ವ ತಂಬಾಕು ರಹಿತ ದಿನ ಸಮಾರಂಭ: ಉದ್ಘಾಟನೆ: ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳು:</strong> ಬಿಷಪ್ ಮಾರ್ಟಿನ್ ಚಾರ್ಲಸ್ ಬೋರ್ಗಿ, ಹರ್ಷ ಗುಪ್ತ, ಡಿ. ರಂದೀಪ್, ನವೀನ್ ಭಟ್, ಡಾ.ಶ್ರೀನಿವಾಸ್ ಜಿ.ಎನ್., ಡಾ. ರಜನಿ ಎಂ., ಆಯೋಜನೆ: ಆರೋಗ್ಯ ಇಲಾಖೆ, ಸ್ಥಳ: ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜು, ಮಿಷನ್ ರಸ್ತೆ, ಬೆಳಿಗ್ಗೆ 10</p>.<p><strong>ಕಣ್ಣಿನ ಉಚಿತ ಪರೀಕ್ಷೆ ಹಾಗೂ ಕನ್ನಡಕ ವಿತರಣೆ:</strong> ಚಾಲನೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ: ಶ್ರೀಕಂಠೇಶ್ವರ ಭವನ, 5ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10</p>.<p><strong>ಪದವಿ ಪ್ರದಾನ ಸಮಾರಂಭ:</strong> ಮುಖ್ಯ ಅತಿಥಿ: ಪಿ.ಬಿ. ಕೋಟೂರ್, ಅಧ್ಯಕ್ಷತೆ: ಎಸ್.ಎನ್.ವಿ.ಎಲ್. ನರಸಿಂಹ ರಾಜು, ಆಯೋಜನೆ ಹಾಗೂ ಸ್ಥಳ: ದಿ ಆಕ್ಸ್ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೊಮ್ಮನಹಳ್ಳಿ, ಬೆಳಿಗ್ಗೆ 10</p>.<p><strong>ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ರಾಜ್ಯಗಳ ಅಂಗವಿಕಲ ಆಯುಕ್ತರ ಸಮಾವೇಶ: ಮುಖ್ಯ ಅತಿಥಿ:</strong> ನ್ಯಾ.ಡಿ.ವೈ. ಚಂದ್ರಚೂಡ್, ಗೌರವ ಅತಿಥಿಗಳು: ನ್ಯಾ.ಬಿ.ವಿ. ನಾಗರತ್ನ, ನ್ಯಾ.ಎನ್.ವಿ.ಅಂಜರಿಯಾ, ಉಪಸ್ಥಿತಿ: ಶೊಂಬಿ ಶಾರ್ಪ್, ಲಕ್ಷ್ಮಿ ಹೆಬ್ಬಾಳ್ಕರ್, ರಾಜೇಶ್ ಅಗರವಾಲ್, ಎ.ಆರ್. ಆನಂದರಾಮ್, ಆಯೋಜನೆ: ಕರ್ನಾಟಕ ಸರ್ಕಾರ, ರಾಮಯ್ಯ ಕಾಲೇಜ್ ಆಫ್ ಲಾ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ಸ್ಥಳ: ವೆಸ್ಟ್ ಎಂಡ್ ಕೋರ್ಟ್, ದಿ ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರಸ್ತೆ, ಬೆಳಿಗ್ಗೆ 10.30</p>.<p><strong>ದಿನಕರ ದೇಸಾಯಿ ಸ್ಮರಣಾರ್ಥ ‘ಚುಟುಕು ಚಿತ್ತಾರ’ ಕವಿಗೋಷ್ಠಿ, ಟ್ರಸ್ಟ್ ಉದ್ಘಾಟನೆ: ಸಾನ್ನಿಧ್ಯ:</strong> ಬಸವರಾಜ ಸ್ವಾಮೀಜಿ, ಚಾಲನೆ: ಅಜಯ್ ಸಾರಥಿ, ಅಧ್ಯಕ್ಷತೆ: ಅಂಬರೀಷ್ ಜಿ., ಆಯೋಜನೆ: ಮಂದಗೆರೆ ಕಲೆ–ಸಾಹಿತ್ಯ–ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ರಾಜರಾಜೇಶ್ವರಿ ಇಂಗ್ಲಿಷ್ ಸ್ಕೂಲ್, ಯಶವಂತಪುರ, ಮಧ್ಯಾಹ್ನ 3.30</p>.<p><strong>ಕುವೆಂಪು ಸಾಹಿತ್ಯ ವಿಚಾರ ಸಂಕಿರಣ ಹಾಗೂ ವಿ.ಟಿ. ರಾಮಕೃಷ್ಣಯ್ಯ ಅವರು ಬರೆದಿರುವ ‘ಕಥೆ ಬೇಕೆ ಕಥೆ’</strong> ಹಾಗೂ ‘ಗಿಳಿ ಹೇಳಿದ ಕಥೆ’ ಪುಸ್ತಕ ಬಿಡುಗಡೆ: ಎಸ್.ಎ. ಚಿನ್ನೇಗೌಡ, ಕೃತಿ ಬಗ್ಗೆ ಮಾತು: ವ.ಚ. ಚನ್ನೇಗೌಡ, ಆಯೋಜನೆ: ಕುವೆಂಪು ಸಿರಿಗನ್ನಡ ವೇದಿಕೆ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3.30</p>.<p><strong>ನಿರಂಜನ 100 ಮರು ಓದು:</strong> ‘ಧ್ವನಿ ನಿರಂಜನ ಕಥಾ ಸಮುಚ್ಚಯ–1’, ‘ಧ್ವನಿ ನಿರಂಜನ ಕಥಾ ಸಮುಚ್ಚಯ–2’, ‘ಕನಸು’, ‘ಮೃತ್ಯುಂಜಯ’ ಪುಸ್ತಕಗಳ ಬಿಡುಗಡೆ: ತೇಜಸ್ವಿನಿ ನಿರಂಜನ, ಮರು ಓದು–ಮಾತುಕತೆ: ಬಿ.ಆರ್. ಮಂಜುನಾಥ್, ಚ.ಹ. ರಘುನಾಥ, ಬಿ. ಸುರೇಶ, ಉಪಸ್ಥಿತಿ: ಎಂ.ಜಿ. ಹೆಗಡೆ, ಆಯೋಜನೆ: ಐಬಿಎಚ್ ಪ್ರಕಾಶನ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4</p>.<p><strong>ಅಪರೂಪಿ ಅನುರೂಪಿಗಳು ಹಡಪದ ಅಪ್ಪಣ್ಣ ಲಿಂಗಮ್ಮನವರ ಜಯಂತಿ: ಉದ್ಘಾಟನೆ:</strong> ಸಂಗಮೇಶ ಉಪಾಸೆ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಅನುಭಾವ: ಬಜ್ಜಿ ವೀರಣ್ಣ, ಆಯೋಜನೆ: ವಚನ ಜ್ಯೋತಿ, ಸ್ಥಳ: ಬಸವ ಬೆಳಕು, #533, 7ನೇ ಮುಖ್ಯ ರಸ್ತೆ, ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ, ದೊಡ್ಡಬಸ್ತಿ ಮುಖ್ಯರಸ್ತೆ, ಕೆಂಚನಪುರ ಕ್ರಾಸ್, ಸಂಜೆ 5</p>.<p><strong>ಚಿಣ್ಣರ ಚಿಲಿಪಿಲಿ ಹಾಗೂ ಸುಗಮ ಸಂಗೀತ–ವಾದ್ಯ ಸಂಗೀತ ವೈಭವ</strong>: ಉದ್ಘಾಟನೆ: ನರಸಿಂಹ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಉದಯಭಾನು ಕಲಾ ಸಂಘ, ಗವೀಪುರ ಗುಟ್ಟಹಳ್ಳಿ, ಸಂಜೆ 5</p>.<p><strong>ಎಸ್. ಗಂಗಾಧರಯ್ಯ ಅವರು ಅನುವಾದಿಸಿರುವ ‘ಫ್ರೇಗ್ರನ್ಸ್ ಆಫ್ ಗ್ವಾವ’ ಪುಸ್ತಕ ಬಿಡುಗಡೆ:</strong> ಉಪಸ್ಥಿತಿ: ಎನ್.ಎ.ಎಂ ಇಸ್ಮಾಯಿಲ್, ಸಂಧ್ಯಾರಾಣಿ, ಆಯೋಜನೆ: ಜೀರುಂಡೆ ಪುಸ್ತಕ, ಸ್ಥಳ: ಬೀಟಲ್ ಬುಕ್ ಶಾಪ್, ವಿಜಯನಗರ ಮೆಟ್ರೊ ನಿಲ್ದಾಣದ ಹತ್ತಿರ, ಬಸವೇಶ್ವರ ಕಾಲೇಜು ಎದುರು, ಸಂಜೆ 5</p>.<p><strong>ವಿಶ್ವವಾಣಿ ಪುಸ್ತಕ ಪ್ರಕಾಶನದ ಒಂಬತ್ತು ಪುಸ್ತಕಗಳ ಬಿಡುಗಡೆ:</strong> ಅಧ್ಯಕ್ಷತೆ: ಗುರುರಾಜ ಕರಜಗಿ, ಮುಖ್ಯ ಅತಿಥಿಗಳು: ಉಲ್ಲಾಸ್ ಕಾರಂತ, ಪ್ರತಾಪ ಸಿಂಹ, ಅಜಿತ್ ಹನುಮಕ್ಕನವರ, ಪ್ರದೀಪ ಈಶ್ವರ, ಆಯೋಜನೆ: ಶ್ರೀ ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್, ವಿಶ್ವವಾಣಿ ಪುಸ್ತಕ, ಪರಿಶ್ರಮ ನೀಟ್ ಅಕಾಡೆಮಿ, ಸ್ಥಳ: ಎಫ್ಕೆಸಿಸಿ ಸಭಾಂಗಣ, ಮೈಸೂರು ಬ್ಯಾಂಕ್ ಬಳಿ, ಕೆ.ಜಿ. ರಸ್ತೆ, ಸಂಜೆ 5</p>.<p><strong>‘ಮಳೆ ಬರುವ ಹಾಗಿದೆ...’ ಜಯಂತ ಕಾಯ್ಕಿಣಿ ಅವರೊಂದಿಗೆ ಕನ್ನಡ, ಹಿಂದಿ ಮಳೆಯ ಕಾಡುಗಳ ಸಿಂಚನ:</strong> ಗಾಯಕರು: ರಾಮಚಂದ್ರ ಹಡಪದ್, ಸ್ಪರ್ಶ ಆರ್.ಕೆ., ಶರಧಿ ಪಾಟೀಲ, ವಿಕಾಸ್ ವಸಿಷ್ಠ, ಆಯೋಜನೆ: ನ್ಸ್ಯೂಸ್ ಫಸ್ಟ್, ಪರಮಪದ, ಸ್ಥಳ: ಪತ್ತಿ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5.30 </p>.<p><strong>ಕರ್ನಾಟಕ ಶಾಸ್ತ್ರೀಯ ಸಂಗೀತ:</strong> ಹಂಸಿನಿ ನಾಗೇಂದ್ರ, ವಾದ್ಯ ಸಹಕಾರ: ಬಿ.ಕೆ. ರಘು, ಬಿ.ಎಸ್. ಪ್ರಶಾಂತ್, ಎನ್. ಗುರುಮೂರ್ತಿ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ರಾಮ ಮಂದಿರ, ಮಲ್ಲೇಶ್ವರ, ಸಂಜೆ 6</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ‘ಹೆಪಟೈಟಿಸ್’ ರೋಗದ ಬಗ್ಗೆ ಜಾಗೃತಿ ಹಾಗೂ ಉಚಿತ ಆರೋಗ್ಯ ಶಿಬಿರ:</strong> ‘ಪ್ರಾರಂಭಿಕ ಹಂತದಲ್ಲಿಯೇ ರೋಗದ ಪತ್ತೆ ಮತ್ತು ಚಿಕಿತ್ಸೆ ಬಗ್ಗೆ’ ಉಪನ್ಯಾಸ: ಡಾ. ನವೀನ್ ಗಂಜೂ, ಆಯೋಜನೆ: ನಾಲೆಡ್ಜಿಯಮ್ ಅಕಾಡೆಮಿ, ಜೈನ್ ಗ್ರೂಪ್, ಆಸ್ಟರ್ ಆರ್.ವಿ ಆಸ್ಪತ್ರೆ, ಸ್ಥಳ: ನಾಲೆಡ್ಜಿಯಮ್ ಅಕಾಡೆಮಿ, ಜೆಎಸ್ಎಸ್ ಸಭಾಂಗಣದ ಎದುರು, ಜಯನಗರ 8ನೇ ಬ್ಲಾಕ್, ಬೆಳಿಗ್ಗೆ 9ರಿಂದ </p>.<p><strong>ಕೆ.ಎಸ್.ನಾರಾಯಣಾಚಾರ್ಯರ ಸ್ಮರಣಾರ್ಥ ದ್ವಿತೀಯ ವಾರ್ಷಿಕ ಡಾ. ಕೆ.ಎಸ್ ನಾರಾಯಣಾಚಾರ್ಯ ಸಮ್ಮಾನ-ಸಭೆ:</strong> ‘ಡಾ.ಕೆ.ಎಸ್.ನಾರಾಯಣಾಚಾರ್ಯ ಸಮ್ಮಾನ’ ಪ್ರಶಸ್ತಿ: ಬಾಬು ಕೃಷ್ಣಮೂರ್ತಿ, ‘ಭಾರತೀಯ ಇತಿಹಾಸದ ಪ್ರಾಚೀನತೆ’ ವಿಷಯದ ಬಗ್ಗೆ ಉಪನ್ಯಾಸ: ನೀಲೇಶ್ ಓಕ್, ‘ಕೆ.ಎಸ್. ನಾರಾಯಣಾಚಾರ್ಯರ ಮಹಾಭಾರತದ ಆ 18 ದಿನಗಳು’ ವಿಷಯದ ಬಗ್ಗೆ ಉಪನ್ಯಾಸ: ದೀಪಕ್ ಎಂ.ಆರ್., ‘ಸಂಸ್ಕೃತವು ಭಾರತದ ಹೊರಗಿನಿಂದ ಬಂದಿದೆಯೇ?’ ವಿಷಯದ ಬಗ್ಗೆ ಉಪನ್ಯಾಸ: ಶಿವಶಂಕರ ಶಾಸ್ತ್ರಿ, ‘ರಾಮಾಯಣ-ಒಂದು ಅದ್ಭುತ’ ವಿಷಯದ ಬಗ್ಗೆ ಉಪನ್ಯಾಸ: ಯಶೋದೀಪ್ ದೇವಧರ್, ಆಯೋಜನೆ: ಉದ್ಭವಃ, ಸಾಹಿತ್ಯ ಪ್ರಕಾಶನ, ಸುಬ್ಬು ಪಬ್ಲಿಕೇಷನ್ಸ್, ಸ್ಥಳ: ಪತ್ತಿ ಸಭಾಂಗಣ, ಎನ್.ಆರ್. ಕಾಲೊನಿ, ಬೆಳಿಗ್ಗೆ 9.30</p>.<p><strong>ಸಾಹಿತ್ಯ–ಸಂಸ್ಕೃತಿ ಸಮಾಗಮ: ‘ಉದಯಭಾವ ಸಂಭ್ರಮ’ ಗೀತ ಗಾಯನ ಸಮಾರಂಭ, ಉದ್ಘಾಟನೆ:</strong> ಎಚ್.ಎಸ್. ಜಯರಾಮ, ರಾಜ್ಯಮಟ್ಟದ ಪ್ರಶಸ್ತಿ, ಕವಿ ಸಂಭ್ರಮ ಮತ್ತು ಗೀತ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ, ಅಧ್ಯಕ್ಷತೆ: ಸಿ. ಜಯಲಕ್ಷ್ಮಿ, ಪ್ರಶಸ್ತಿ ಪ್ರದಾನ: ಗೋವಿಂದಹಳ್ಳಿ ಕೃಷ್ಣೇಗೌಡ, ಆಯೋಜನೆ: ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 9.30</p>.<p><strong>5ನೇ ಕನ್ನಡ ಸಾಹಿತ್ಯ ಸಮ್ಮೇಳನ: ಉದ್ಘಾಟನೆ: ದಿನೇಶ್ ಗುಂಡೂರಾವ್, ಸಮ್ಮೇಳನಾಧ್ಯಕ್ಷತೆ:</strong> ವಿ. ರಾಣಿ ಗೋವಿಂದರಾಜು, ಮುಖ್ಯ ಅತಿಥಿಗಳು: ವೂಡೇ ಪಿ. ಕೃಷ್ಣ, ಧರಣೀದೇವಿ ಮಾಲಗತ್ತಿ, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಉಪಸ್ಥಿತಿ: ಗೌಡಗೆರೆ ಮಾಯುಶ್ರೀ, ಆಯೋಜನೆ: ಗಾಂಧಿನಗರ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10 </p>.<p><strong>ವಿಶ್ವ ತಂಬಾಕು ರಹಿತ ದಿನ ಸಮಾರಂಭ: ಉದ್ಘಾಟನೆ: ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳು:</strong> ಬಿಷಪ್ ಮಾರ್ಟಿನ್ ಚಾರ್ಲಸ್ ಬೋರ್ಗಿ, ಹರ್ಷ ಗುಪ್ತ, ಡಿ. ರಂದೀಪ್, ನವೀನ್ ಭಟ್, ಡಾ.ಶ್ರೀನಿವಾಸ್ ಜಿ.ಎನ್., ಡಾ. ರಜನಿ ಎಂ., ಆಯೋಜನೆ: ಆರೋಗ್ಯ ಇಲಾಖೆ, ಸ್ಥಳ: ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜು, ಮಿಷನ್ ರಸ್ತೆ, ಬೆಳಿಗ್ಗೆ 10</p>.<p><strong>ಕಣ್ಣಿನ ಉಚಿತ ಪರೀಕ್ಷೆ ಹಾಗೂ ಕನ್ನಡಕ ವಿತರಣೆ:</strong> ಚಾಲನೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ: ಶ್ರೀಕಂಠೇಶ್ವರ ಭವನ, 5ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10</p>.<p><strong>ಪದವಿ ಪ್ರದಾನ ಸಮಾರಂಭ:</strong> ಮುಖ್ಯ ಅತಿಥಿ: ಪಿ.ಬಿ. ಕೋಟೂರ್, ಅಧ್ಯಕ್ಷತೆ: ಎಸ್.ಎನ್.ವಿ.ಎಲ್. ನರಸಿಂಹ ರಾಜು, ಆಯೋಜನೆ ಹಾಗೂ ಸ್ಥಳ: ದಿ ಆಕ್ಸ್ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೊಮ್ಮನಹಳ್ಳಿ, ಬೆಳಿಗ್ಗೆ 10</p>.<p><strong>ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ರಾಜ್ಯಗಳ ಅಂಗವಿಕಲ ಆಯುಕ್ತರ ಸಮಾವೇಶ: ಮುಖ್ಯ ಅತಿಥಿ:</strong> ನ್ಯಾ.ಡಿ.ವೈ. ಚಂದ್ರಚೂಡ್, ಗೌರವ ಅತಿಥಿಗಳು: ನ್ಯಾ.ಬಿ.ವಿ. ನಾಗರತ್ನ, ನ್ಯಾ.ಎನ್.ವಿ.ಅಂಜರಿಯಾ, ಉಪಸ್ಥಿತಿ: ಶೊಂಬಿ ಶಾರ್ಪ್, ಲಕ್ಷ್ಮಿ ಹೆಬ್ಬಾಳ್ಕರ್, ರಾಜೇಶ್ ಅಗರವಾಲ್, ಎ.ಆರ್. ಆನಂದರಾಮ್, ಆಯೋಜನೆ: ಕರ್ನಾಟಕ ಸರ್ಕಾರ, ರಾಮಯ್ಯ ಕಾಲೇಜ್ ಆಫ್ ಲಾ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ, ಸ್ಥಳ: ವೆಸ್ಟ್ ಎಂಡ್ ಕೋರ್ಟ್, ದಿ ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರಸ್ತೆ, ಬೆಳಿಗ್ಗೆ 10.30</p>.<p><strong>ದಿನಕರ ದೇಸಾಯಿ ಸ್ಮರಣಾರ್ಥ ‘ಚುಟುಕು ಚಿತ್ತಾರ’ ಕವಿಗೋಷ್ಠಿ, ಟ್ರಸ್ಟ್ ಉದ್ಘಾಟನೆ: ಸಾನ್ನಿಧ್ಯ:</strong> ಬಸವರಾಜ ಸ್ವಾಮೀಜಿ, ಚಾಲನೆ: ಅಜಯ್ ಸಾರಥಿ, ಅಧ್ಯಕ್ಷತೆ: ಅಂಬರೀಷ್ ಜಿ., ಆಯೋಜನೆ: ಮಂದಗೆರೆ ಕಲೆ–ಸಾಹಿತ್ಯ–ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ರಾಜರಾಜೇಶ್ವರಿ ಇಂಗ್ಲಿಷ್ ಸ್ಕೂಲ್, ಯಶವಂತಪುರ, ಮಧ್ಯಾಹ್ನ 3.30</p>.<p><strong>ಕುವೆಂಪು ಸಾಹಿತ್ಯ ವಿಚಾರ ಸಂಕಿರಣ ಹಾಗೂ ವಿ.ಟಿ. ರಾಮಕೃಷ್ಣಯ್ಯ ಅವರು ಬರೆದಿರುವ ‘ಕಥೆ ಬೇಕೆ ಕಥೆ’</strong> ಹಾಗೂ ‘ಗಿಳಿ ಹೇಳಿದ ಕಥೆ’ ಪುಸ್ತಕ ಬಿಡುಗಡೆ: ಎಸ್.ಎ. ಚಿನ್ನೇಗೌಡ, ಕೃತಿ ಬಗ್ಗೆ ಮಾತು: ವ.ಚ. ಚನ್ನೇಗೌಡ, ಆಯೋಜನೆ: ಕುವೆಂಪು ಸಿರಿಗನ್ನಡ ವೇದಿಕೆ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3.30</p>.<p><strong>ನಿರಂಜನ 100 ಮರು ಓದು:</strong> ‘ಧ್ವನಿ ನಿರಂಜನ ಕಥಾ ಸಮುಚ್ಚಯ–1’, ‘ಧ್ವನಿ ನಿರಂಜನ ಕಥಾ ಸಮುಚ್ಚಯ–2’, ‘ಕನಸು’, ‘ಮೃತ್ಯುಂಜಯ’ ಪುಸ್ತಕಗಳ ಬಿಡುಗಡೆ: ತೇಜಸ್ವಿನಿ ನಿರಂಜನ, ಮರು ಓದು–ಮಾತುಕತೆ: ಬಿ.ಆರ್. ಮಂಜುನಾಥ್, ಚ.ಹ. ರಘುನಾಥ, ಬಿ. ಸುರೇಶ, ಉಪಸ್ಥಿತಿ: ಎಂ.ಜಿ. ಹೆಗಡೆ, ಆಯೋಜನೆ: ಐಬಿಎಚ್ ಪ್ರಕಾಶನ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4</p>.<p><strong>ಅಪರೂಪಿ ಅನುರೂಪಿಗಳು ಹಡಪದ ಅಪ್ಪಣ್ಣ ಲಿಂಗಮ್ಮನವರ ಜಯಂತಿ: ಉದ್ಘಾಟನೆ:</strong> ಸಂಗಮೇಶ ಉಪಾಸೆ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಅನುಭಾವ: ಬಜ್ಜಿ ವೀರಣ್ಣ, ಆಯೋಜನೆ: ವಚನ ಜ್ಯೋತಿ, ಸ್ಥಳ: ಬಸವ ಬೆಳಕು, #533, 7ನೇ ಮುಖ್ಯ ರಸ್ತೆ, ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ, ದೊಡ್ಡಬಸ್ತಿ ಮುಖ್ಯರಸ್ತೆ, ಕೆಂಚನಪುರ ಕ್ರಾಸ್, ಸಂಜೆ 5</p>.<p><strong>ಚಿಣ್ಣರ ಚಿಲಿಪಿಲಿ ಹಾಗೂ ಸುಗಮ ಸಂಗೀತ–ವಾದ್ಯ ಸಂಗೀತ ವೈಭವ</strong>: ಉದ್ಘಾಟನೆ: ನರಸಿಂಹ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಉದಯಭಾನು ಕಲಾ ಸಂಘ, ಗವೀಪುರ ಗುಟ್ಟಹಳ್ಳಿ, ಸಂಜೆ 5</p>.<p><strong>ಎಸ್. ಗಂಗಾಧರಯ್ಯ ಅವರು ಅನುವಾದಿಸಿರುವ ‘ಫ್ರೇಗ್ರನ್ಸ್ ಆಫ್ ಗ್ವಾವ’ ಪುಸ್ತಕ ಬಿಡುಗಡೆ:</strong> ಉಪಸ್ಥಿತಿ: ಎನ್.ಎ.ಎಂ ಇಸ್ಮಾಯಿಲ್, ಸಂಧ್ಯಾರಾಣಿ, ಆಯೋಜನೆ: ಜೀರುಂಡೆ ಪುಸ್ತಕ, ಸ್ಥಳ: ಬೀಟಲ್ ಬುಕ್ ಶಾಪ್, ವಿಜಯನಗರ ಮೆಟ್ರೊ ನಿಲ್ದಾಣದ ಹತ್ತಿರ, ಬಸವೇಶ್ವರ ಕಾಲೇಜು ಎದುರು, ಸಂಜೆ 5</p>.<p><strong>ವಿಶ್ವವಾಣಿ ಪುಸ್ತಕ ಪ್ರಕಾಶನದ ಒಂಬತ್ತು ಪುಸ್ತಕಗಳ ಬಿಡುಗಡೆ:</strong> ಅಧ್ಯಕ್ಷತೆ: ಗುರುರಾಜ ಕರಜಗಿ, ಮುಖ್ಯ ಅತಿಥಿಗಳು: ಉಲ್ಲಾಸ್ ಕಾರಂತ, ಪ್ರತಾಪ ಸಿಂಹ, ಅಜಿತ್ ಹನುಮಕ್ಕನವರ, ಪ್ರದೀಪ ಈಶ್ವರ, ಆಯೋಜನೆ: ಶ್ರೀ ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್, ವಿಶ್ವವಾಣಿ ಪುಸ್ತಕ, ಪರಿಶ್ರಮ ನೀಟ್ ಅಕಾಡೆಮಿ, ಸ್ಥಳ: ಎಫ್ಕೆಸಿಸಿ ಸಭಾಂಗಣ, ಮೈಸೂರು ಬ್ಯಾಂಕ್ ಬಳಿ, ಕೆ.ಜಿ. ರಸ್ತೆ, ಸಂಜೆ 5</p>.<p><strong>‘ಮಳೆ ಬರುವ ಹಾಗಿದೆ...’ ಜಯಂತ ಕಾಯ್ಕಿಣಿ ಅವರೊಂದಿಗೆ ಕನ್ನಡ, ಹಿಂದಿ ಮಳೆಯ ಕಾಡುಗಳ ಸಿಂಚನ:</strong> ಗಾಯಕರು: ರಾಮಚಂದ್ರ ಹಡಪದ್, ಸ್ಪರ್ಶ ಆರ್.ಕೆ., ಶರಧಿ ಪಾಟೀಲ, ವಿಕಾಸ್ ವಸಿಷ್ಠ, ಆಯೋಜನೆ: ನ್ಸ್ಯೂಸ್ ಫಸ್ಟ್, ಪರಮಪದ, ಸ್ಥಳ: ಪತ್ತಿ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5.30 </p>.<p><strong>ಕರ್ನಾಟಕ ಶಾಸ್ತ್ರೀಯ ಸಂಗೀತ:</strong> ಹಂಸಿನಿ ನಾಗೇಂದ್ರ, ವಾದ್ಯ ಸಹಕಾರ: ಬಿ.ಕೆ. ರಘು, ಬಿ.ಎಸ್. ಪ್ರಶಾಂತ್, ಎನ್. ಗುರುಮೂರ್ತಿ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ರಾಮ ಮಂದಿರ, ಮಲ್ಲೇಶ್ವರ, ಸಂಜೆ 6</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>