ಮಹಾತ್ಮ ಗಾಂಧೀಜಿ ಅವರು ಕೈಗೊಂಡಿದ್ದ ದಂಡಿ ಯಾತ್ರೆಯನ್ನು ಉದಾಹರಿಸಿದ ಅವರು, ದಂಡಿ ಯಾತ್ರೆಯು ಅಧಿಕಾರಿಶಾಹಿ ಮತ್ತು ದಮನಕಾರಿ ನೀತಿಯ ವಿರುದ್ಧ ಪ್ರೀತಿಯ ಯುದ್ಧ ಮತ್ತು ಅಹಿಂಸಾ ಹೋರಾಟವಾಗಿತ್ತು ಎಂದರು.
ಇದೇ ವೇಳೆ ನಂದಲಾಲ್ ಬೋಸ್ ಅವರ ಹರಿಪುರ ಪ್ಯಾನೆಲ್ಗಳ ವಿಶೇಷ ಪೋಸ್ಟ್ ಕಾರ್ಡ್ಗಳನ್ನು ಬೆಂಗಳೂರು ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ಡ್ಯಾಶ್ ಬಿಡುಗಡೆ ಮಾಡಿದರು.